Thursday, January 26, 2017

Eyes Donated to KR Hospital Mysore.Shree.Narayan 25.1.17 #Hosabelakutrust

ನೇತ್ರಧಾನಿ ಶ್ರೀ.ನಾರಾಯಣ್ ವಿ.ಪಿ. ಸಹೋದರಿ Sangeetha Iyer ತಂದೆ ಮೈಸೂರು.
ನಿನ್ನೆ ಮುಂಜಾನೆ ಶ್ರೀಯುತರು ಇಹಲೋಕತ್ಯಜಿಸಿದಾಗ ಅವರಮನೆಯವರು ತಂದೆಯವರ ಕಣ್ಣುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾನ ಮಾಡಿಸಿದ್ದಾರೆ..
ಇಂದು ಶ್ರೀಯುತರು ನಮ್ಮನ್ನು ಅಗಲಿದ್ದಾರೆ ಆದರೆ ಎರಡು ಕಾರ್ನಿಯ ಅಮ್ಧ ಮಕ್ಕಳ ಬಾಳಿಗೆ ಹೊಸಬೆಳಕಿನ ಜೀವನ ನೀಡಿದ್ದಾರೆ...
ನೇತ್ರದಾನಿಗಳ ಕುಟುಂಬಕ್ಕೆ ಹೊಸಬೆಳಕುಟ್ರಸ್ಟಿನ ಸಮಸ್ತರ ಪರವಾಗಿ ಸಾಸ್ಟಾಂಗ ಪ್ರಣಾಮಗಳು....
ನೇತ್ರದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ ಬಂಧುಗಳೇ..
ಕಣ್ಣುಗಳನ್ನು ಬೆಂಕಿಯಲ್ಲಿ ಸುಡದೆ..ಮಣ್ಣಲ್ಲಿ ಮಣ್ಣಾಗಿಸದೆ ದಾನ ಮಾಡಿಸೋಣ...
ನೇತ್ರದಾನದ ಸಮಯ ಬಂದಾಗ ಹತ್ತಿರದ ಕಣ್ಣಸ್ಪತ್ರೆಯನ್ನು ಸಂಪರ್ಕಿಸಿ..ಅಥವಾ
ಹೊಸಬೆಳಕು ಟ್ರಸ್ಟನ್ನು ಸಂಪರ್ಕಿಸಿ 24/7 ನಾವು ವ್ಯವಸ್ಥೆ ಮಾಡುತ್ತೇವೆ...
ಧನ್ಯವಾದಗಳೊಂದಿಗೆ Hosabelaku Trust Jigani Ramakrishna 9945028899 / 9342171646 / 9242236291

No comments:

Post a Comment