Thursday, January 29, 2015

Aadhar Card Correction Info

Attention to Aadhar Card Holders...
ನಲ್ಮೆಯ ಬಂಧುಗಳ ಗಮನಕ್ಕೆ...
ಶೇರ್ ಮಾಡಿದ್ದೇ ಆದ್ರೆ.....ಇತರರಿಗೆ ಉಪಯೋಗವಾಗಬಹುದುು

ನಲ್ಮೆಯ ಜೆಆರ್ಕೆ...ಹೊಸಬೆಳಕು ಟ್ರಸ್ಟ ....9945028899

Saturday, January 24, 2015

RTE Seat Availabality Anekal Taluk Block.. 2015

RTE : 
RTE Seat Availabality Anekal Taluk Block..
Panchayathwise Schools & RTE Seats Availabalitys...
Request you to Share and help the Needy.....
Best Regards..
Jigani Ramakrishna 9945028899
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Gehitu epigrafea
Gehitu epigrafea


Attention Jigani Diabetes Patients. .S-VYASA Stop Diabetes

Attention Diabetes Patients ...
Attention Jigani Diabetes Patients. .S-VYASA Stop Diabetes Movement organising Madhu meha Niyantran Yoga Shibira. At.AKN Hospital. Opp jigani Tent. DATE 25. 1.2015 Sunday at 6am. .registration is must. .pl register with Dr. Umesh. 9880825203. .8904342798
applicable for Jigani Near by Diabetes Patients only. .only 60 members. .pl register. Now.. Hosabelakutrust also Co-ordinating with SVYASA Stop Diabetes Movement. .Regards Jigani Ramakrishna Hosabelakutrust 9945028899. .

Tuesday, January 20, 2015

Blood Arranged....But....Patient ....dead......



ಸಹೋದರ ಆನಂದ್ ಅವರ ತಂದೆಯವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು....
4 ಯೂನಿಟ್ ರಕ್ತ ಬೇಕಾಗಾದ ರಾಷ್ಟ್ರೋತ್ಥಾನ ರಕ್ತ ನಿಧಿಯಿಂದ...
2 ಯೂನಿಟ್ ಉಚಿತವಾಗಿ ಕೋಡ್ದಿಸ್ಸಿದ್ದೆ 2 ರಿಯಾಯತಿ ದರದಲ್ಲಿ ಕೊಡಿಸಿದೆ....
ಚೆನ್ನಾಗಿದ್ರೂ....ಆದ್ರೆ....ನಿನ್ನೆ ರಾತ್ರಿ ನಿಧನವಾದರಂತೆ....ತುಂಬಾ ನೋವಾಗ್ತಿದೆ...
ಮೃತರ ಆತ್ಮಕ್ಕೆ ಶಾತಿ ಸಿಗಲಿ ಬಂಧುಗಳೇ.....

Wednesday, January 14, 2015

ಮಾಧ್ಯಮ ಮಿತ್ರರಿಗೊಂದು ಮನವಿ.... ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆ ವತಿಯಿಂದ 7.1.2015 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕಣ್ಣಿನ ಪರೀಕ್ಷೆ ಮಾಡಿ ಕನ್ನಡಕದ ಚೀಟಿ ನಿಡಿದ್ದವರಿಗೆ....ನಾಳೆ...ಕನ್ನಡಕ ನೀದ ಬೇಕಾಗಿತ್ತು...ನಾಳೆ ಸಂಕ್ರಾಂತಿ ಹಬ್ಬ ಇರುವುದರಿಂದ.....18.1.2015 - ಬಾನುವಾರ 10 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ವಿತರಿಸಲಾಗುತ್ತದೆ ಎಂದು... ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ.ಕೆ.ಎಸ್.ಭಾಸ್ಕರ್ ಶೆಟ್ಟಿಯವರು ಸರ್ವರೂ ಸಹಕರಿಸಬೇಕೆಂದು ತಿಳಿಸಿದ್ದಾರೆ... ಪರವಾಗಿ ಜಿಗಣಿರಾಮಕೃಷ್ಣ ಹೊಸಬೆಳಕು ಟ್ರಸ್ಟ್....9945028899 Naveen Soraba Suvarna Times of Karnataka

ಮಾಧ್ಯಮ ಮಿತ್ರರಿಗೊಂದು ಮನವಿ....
ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆ ವತಿಯಿಂದ 7.1.2015 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕಣ್ಣಿನ ಪರೀಕ್ಷೆ ಮಾಡಿ ಕನ್ನಡಕದ ಚೀಟಿ ನಿಡಿದ್ದವರಿಗೆ....ನಾಳೆ...ಕನ್ನಡಕ ನೀದ ಬೇಕಾಗಿತ್ತು...ನಾಳೆ ಸಂಕ್ರಾಂತಿ ಹಬ್ಬ ಇರುವುದರಿಂದ.....18.1.2015 - ಬಾನುವಾರ 10 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ವಿತರಿಸಲಾಗುತ್ತದೆ ಎಂದು...
ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ.ಕೆ.ಎಸ್.ಭಾಸ್ಕರ್ ಶೆಟ್ಟಿಯವರು ಸರ್ವರೂ ಸಹಕರಿಸಬೇಕೆಂದು ತಿಳಿಸಿದ್ದಾರೆ...
ಪರವಾಗಿ
ಜಿಗಣಿರಾಮಕೃಷ್ಣ ಹೊಸಬೆಳಕು ಟ್ರಸ್ಟ್....9945028899 Naveen Soraba Suvarna Times of Karnataka

ಸಂಕ್ರಾಂತಿ ನನ್ನೆಲ್ಲಾ ಬಂಧುಗಳಿಗೆ ಸದಾ ಸುಖ ಸಮ್ತಸ ತರಲೀ.... Happy Sankrathi / Pongal to all my beloved Friends... ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ.. ರಕ್ತದಾನ-ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ - ಪ್ರಾಣ ದಾನ ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ... ನಿಮ್ಮವ ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

 ಸಂಕ್ರಾಂತಿ ನನ್ನೆಲ್ಲಾ ಬಂಧುಗಳಿಗೆ ಸದಾ ಸುಖ ಸಮ್ತಸ ತರಲೀ....
Happy Sankrathi / Pongal to all my beloved Friends...


ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನಿಮ್ಮವ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Monday, January 12, 2015

Saturday, January 10, 2015

Voluntary Blood Donation Camp for Swamy Vivekanandas 152 Birthday Celebration


Dear beloved
Voluntary Blood Donation Camp for
Swamy Vivekanandas 152 Birthday Celebration
at Govt School : Gunjur ( Near Varthur )
Date : 11.1.2015 from 9 am to 2 Pm..

We request all my Friends to Donate Blood and Save LIFE....

Jigani Ramakrishna - Hosabelaku Trust 9945028899
ರಕ್ತದಾನ-ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Monday, January 5, 2015

Free Eye Screening, Cataract Surgery,Free Spectacle..and Eye Donation Registration Camp

ನನ್ನೆಲ್ಲಾ ಮಾಧ್ಯಮ ಬಂದುಗಳ ಗಮನಕ್ಕೆ ...
ಸುವರ್ಣ ಟೈಂಸ್ ಆಫ್ ಕರ್ನಾಟಕ ದಿನಪತ್ರಿಕೆ ಮತ್ತು ನಾರಾಯಣ ನೇತ್ರಾಲಯ
ಹೊಸಬೆಳಕುಟ್ರಸ್ಟ್, ಕರ್ನಾಟಕ ನವೋದಯ ಆಶ್ರಮ ದ ಸಹಯೋಗದಲ್ಲಿ
ಪ್ರೆಸ್ ಕ್ಲಬ್ಬಿನ ಸದಸ್ಯರು ಮತ್ತು ಮನೆಯವರಿಗಾಗಿ
ಉಚಿತ ಕಣ್ಣು ಪರೀಕ್ಷೆ,ಉಚಿತ ಕಣ್ಣು ಪೊರೆ ಶಸ್ತ್ರಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರ
ದಿನಾಂಕ 7.1.2015 ಸಮಯ 10-2 ಗಂಟೆ..
ಸ್ಥಳ : ಪ್ರೆಸ್ ಕ್ಲಬ್ - ಬೆಂಗಳೂರು.....
ಹಾಗೆಯೆ ನೇತ್ರದಾನ ನೊಂದಣಿ ಶಿಬಿರಾ ಸಹಾ ಇರತ್ತೆ....
ರಕ್ತದಾನ-ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Thursday, January 1, 2015

New year Greetings and Wishes to all my beloved & Friends...

ನನ್ನೆಲ್ಲಾ ಬಂಧುಗಳಿಗೆ ಹೊಸ ವರ್ಷದ ಹಾರ್ದಿಕ ಶುಭ ಕಾಮನೆಗಳು...
ಈ ವರುಷ ನಿಮ್ಮ ಕನಸೆಲ್ಲಾ ನನಸಾಗಲಿ....
New year Greetings and Wishes to all my beloved & Friends...
ತಮಗೆ ಹೊಸ ವರುಷದ  ಶುಭಾಶಯಗಳು..ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com