Monday, January 5, 2015

Free Eye Screening, Cataract Surgery,Free Spectacle..and Eye Donation Registration Camp

ನನ್ನೆಲ್ಲಾ ಮಾಧ್ಯಮ ಬಂದುಗಳ ಗಮನಕ್ಕೆ ...
ಸುವರ್ಣ ಟೈಂಸ್ ಆಫ್ ಕರ್ನಾಟಕ ದಿನಪತ್ರಿಕೆ ಮತ್ತು ನಾರಾಯಣ ನೇತ್ರಾಲಯ
ಹೊಸಬೆಳಕುಟ್ರಸ್ಟ್, ಕರ್ನಾಟಕ ನವೋದಯ ಆಶ್ರಮ ದ ಸಹಯೋಗದಲ್ಲಿ
ಪ್ರೆಸ್ ಕ್ಲಬ್ಬಿನ ಸದಸ್ಯರು ಮತ್ತು ಮನೆಯವರಿಗಾಗಿ
ಉಚಿತ ಕಣ್ಣು ಪರೀಕ್ಷೆ,ಉಚಿತ ಕಣ್ಣು ಪೊರೆ ಶಸ್ತ್ರಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರ
ದಿನಾಂಕ 7.1.2015 ಸಮಯ 10-2 ಗಂಟೆ..
ಸ್ಥಳ : ಪ್ರೆಸ್ ಕ್ಲಬ್ - ಬೆಂಗಳೂರು.....
ಹಾಗೆಯೆ ನೇತ್ರದಾನ ನೊಂದಣಿ ಶಿಬಿರಾ ಸಹಾ ಇರತ್ತೆ....
ರಕ್ತದಾನ-ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment