Saturday, October 31, 2015

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ.... 1.11.2015 ರ ಬಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ....
1.11.2015 ರ ಬಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ರಕ್ತ ನಿಧಿ : ಲೈಫ್ ಕೇರ್ ಬ್ಲಡ್ ಬ್ಯಾಂಕ್ .ಬೆಂಗಳೂರು...
ಸ್ಥಳ : ಆಶ್ರಯ ಯೋಜನೆ ಮನೆಗಳು.ಹೊಸೂರು ರಸ್ತೆ.ಆನೇಕಲ್ ನಗರ...
ಶಿಬಿರದ ಆಯೋಜಕರು : ಕರ್ನಾಟಕ ರಕ್ಷಣಾ ವೇದಿಕೆ.ಶಿವರಾಮೇ ಗೌಡರ ಬಣ.ಆನೇಕಲ್...
ಸಹಕಾರ : ಹೊಸಬೆಳಕು ಟ್ರಸ್ಟ್(ರಿ) ಜಿಗಣಿ.
ಶಿಬಿರದಲ್ಲಿ ನೇತ್ರದಾನ ನೊಂದಣಿ ಸಹಾ ಇರುತ್ತದೆ...
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಸ್ನೇಹಿತರನ್ನೂ ಕರೆತಂದು ..ರಕ್ತದಾನ ಮಾಡಿಸಿ
ಜೀವಗಳನ್ನು ಉಳಿಸಲು ಸಹಕರಿಸಬೇಕೆಮ್ದು ಮನವಿ..
ಕರವೇ...ತಂಡದ ಪರವಾಗಿ..ತಮ್ಮಗಳ ಆಗಮನದ ನಿರೀಕ್ಷೆಯಲ್ಲಿ....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

152 nd Eye Donation...thru team Hosabelaku Trust 152 ನೇ ನೇತ್ರದಾನ... ಹೊಸಬೆಳಕು ಟ್ರಸ್ಟ್ ಸಹಯೋಗದಲ್ಲಿ.....

152 nd Eye Donation...thru team Hosabelaku Trust 152 ನೇ ನೇತ್ರದಾನ...
ಹೊಸಬೆಳಕು ಟ್ರಸ್ಟ್ ಸಹಯೋಗದಲ್ಲಿ.....
ಹೊಸಬೆಳಕು ಟ್ರಸ್ಟಿನ ಕಾರ್ಯದರ್ಶಿ,ಯುವ ನಾಯಕ.ಜೆ.ಸಿ.ಕೃಷ್ಣಪ್ಪ ಅವರ ತಾಯಿ ಮತ್ತು ಆನೇಕಲ್ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಶ್ರಿಮತಿ.ಶೋಭಾ ಜೆ.ಸಿ.ಕೆ ಅವರ ಅತ್ತೆ.
ಹಾಗೆಯೆ ಶ್ರೀ.ಮುನಿಯಲ್ಲಮ್ಮ ನವರು ನಮಗೂ ಕೂಡಾ ಅತ್ತೆ....
ಇಂದು ಅತ್ತೆಯವರ ದೇಹಾ ಮಾತ್ರ ನಮ್ಮಬಳಿ ಇಲ್ಲ ..ಆದರೆ ಅವರ ಕಣ್ಣುಗಳು ಮಾತ್ರ ಇಬ್ಬರು ಕಾರ್ನಿಯಾ ಅಂಧರಿಗೆ ಹೊಸಬೆಳಕಿನ ಜಗತ್ತನು ನೀದಿದ್ದಾರೆ...
ಅವರ ಆತ್ಮಕ್ಕೆ ಶಾಂತಿ ಸಿಗಲಿ....ನೇತ್ರದಾನಿಯ ಕುಟುಂಬಕ್ಕೊಂದು ಸೆಲ್ಯೂಟ್...
ನಿಮ್ಮ ಕುಟುಂಬ ಜಗಕ್ಕೆ ಮಾದರಿ .JCK.JCM.JCR ಮತ್ತು ಮನೆಯ ಹೆಣ್ಣುಮಕ್ಕಳು.
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Saturday, October 24, 2015

Thursday, October 22, 2015

Blood Required For : HEART SURGERY-Emergency..for Salem Person

Emergency – Blood Required For : HEART SURGERY 
Group Any Group / O+ Positive No.of Units 5 Units 
Hospital Narayana Hrudayalaya. Bommasandra,Blore-100
Req Date Today or by tomarrow 
Patient Name Mr : Mohan Kumar – Salem
Contact Name Suresh Kumar 08807675231
Pl Donate Blood, Save – LIFE
ರಕ್ತದಾನ ಮಾಡಿ ಜೀವ ಉಳಿಸಿ ಬಂಧುಗಳೇ......
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....


Tuesday, October 20, 2015

KSL Swamy's Eyes & Body Donated after the Death 20.10.2015

ನೇತ್ರದಾನಿ ಮತ್ತು ದೇಹದಾನಿ ಶ್ರೀ.ಕೆ.ಎಸ್‌.ಎಲ್ ಸ್ವಾಮಿಯವರ ಪಾದಗಳಿಗೆ ಶರಣೂ...
ಸ್ವಾಮಿಯವರು ಸಕಲಕಲಾ ವಲ್ಲಬರು ಚಲನಚಿತ್ರ ನಟನೆ+ನಿರ್ದೇಶಕ+ನಿರ್ಮಾಪಕ+ಹಾಡುಗಾರರು....
ಇಂದು ನಮ್ಮನ್ನೆಲ್ಲಾ ಅಗಲಿ...ತಮ್ಮ ನೇತ್ರಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರನಿದಿಗೆ ದಾನಮಾಡಿ ಇಬ್ಬರು ಅಂಧರಬಾಳಿಗೆ ಹೊಸಬೆಳಕಾಗಿ ಮತ್ತು ತಮ್ಮ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹಸ್ತಾಂತರಿಸಲಾಗುತ್ತಿದೆಯಂತೆ.
ಕೆ.ಎಸ್‌.ಎಲ್ ಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲೀ...ಅವರ ಕುಟುಂಬದವರಿಗೊಂದು ಸಲಾಂ...
ಎಲ್ಲರೂ ನಿಮ್ಮ ಹಾದಿಯನ್ನು ಅನುಸರಿಸುವಂತಾಗಲಿ..
ತಮ್ಮ ಮತ್ತು ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Add caption

Sunday, October 11, 2015

Emergency – Blood NeedFor : Heart Surgery O-VE ( O Negetive) 5 Units at Narayana Hrudayalaya.ರಕ್ತದಾನ ಮಾಡಿ ಜೀವ ನೀಡಿ


Emergency – Blood Required For :  Heart Surgery
Group O-VE ( O Negetive) No.of Units 5 Units 
Hospital Narayana Hrudayalaya  Bommasandra,Blore-100
Req Date Today EMERGENCY / Tomarow
Patient Name Mr.Vadivel.S.K  from Tamilnadu/Erode..
Contact Name Mr.Thirumurugan 09942075692
Pl Donate Blood, Save – LIFE
ರಕ್ತದಾನ ಮಾಡಿ ಜೀವ ನೀಡಿ 
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....

Thursday, October 8, 2015

World Sight Day Wishes to All my Friends... ನನ್ನೆಲ್ಲಾ ಸನ್ಮಿತ್ರರಿಗೆ ವಿಶ್ವ ದೃಷ್ಠಿ ದಿನದ ಶುಭಾಶಯಗಳು...

World Sight Day Wishes to All my Friends...
ನನ್ನೆಲ್ಲಾ ಸನ್ಮಿತ್ರರಿಗೆ ವಿಶ್ವ ದೃಷ್ಠಿ ದಿನದ ಶುಭಾಶಯಗಳು...
ನಿಮ್ಮಗಳ ಮುಂದಿನ ಜೀವನಕ್ಕಾಗಿ ಕಣ್ಣುಗಳನ್ನು ರಕ್ಷಿಸುವುದು ಅಗತ್ಯವಿದೆ....
ಅಂತೆಯೇ
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Saturday, October 3, 2015

150th Eye Donation Thru Hosabelaku Trust

150th Eye Donation Thru Hosabelaku Trust Thanks to Dr.Sheela(Dentist) and Mr.A.VRamababu Reddy Anekal for Donating Their Parents Eyes.....
We Should very Much Greatful to To Dr.Sheela...When her father Passed away at Yashvanthpur Rly Stataion...Body Shifted to KIMS Hospital ..Eyes Donated..a day Later after her sister arival from States Entire Body Donated to Bangalore Medical College...now Smt.Nagammmanni is a Grand mother of her...Thank You Dr...
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


DJS Shekar Shekar Sir Bithday Blood Donation Camp Photos 29.9.2015

DJS Shekar V Raj Sir Bithday Blood Donation Camp Photos 29.9.2015...Special Thanks Shekar V Raj...Manasa Group.....DJS Team and Victoria Hospital Blood Bank Team...and my LOVELY BLOOD DONORS.......