Tuesday, October 20, 2015

KSL Swamy's Eyes & Body Donated after the Death 20.10.2015

ನೇತ್ರದಾನಿ ಮತ್ತು ದೇಹದಾನಿ ಶ್ರೀ.ಕೆ.ಎಸ್‌.ಎಲ್ ಸ್ವಾಮಿಯವರ ಪಾದಗಳಿಗೆ ಶರಣೂ...
ಸ್ವಾಮಿಯವರು ಸಕಲಕಲಾ ವಲ್ಲಬರು ಚಲನಚಿತ್ರ ನಟನೆ+ನಿರ್ದೇಶಕ+ನಿರ್ಮಾಪಕ+ಹಾಡುಗಾರರು....
ಇಂದು ನಮ್ಮನ್ನೆಲ್ಲಾ ಅಗಲಿ...ತಮ್ಮ ನೇತ್ರಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರನಿದಿಗೆ ದಾನಮಾಡಿ ಇಬ್ಬರು ಅಂಧರಬಾಳಿಗೆ ಹೊಸಬೆಳಕಾಗಿ ಮತ್ತು ತಮ್ಮ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹಸ್ತಾಂತರಿಸಲಾಗುತ್ತಿದೆಯಂತೆ.
ಕೆ.ಎಸ್‌.ಎಲ್ ಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲೀ...ಅವರ ಕುಟುಂಬದವರಿಗೊಂದು ಸಲಾಂ...
ಎಲ್ಲರೂ ನಿಮ್ಮ ಹಾದಿಯನ್ನು ಅನುಸರಿಸುವಂತಾಗಲಿ..
ತಮ್ಮ ಮತ್ತು ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Add caption

No comments:

Post a Comment