Tuesday, May 9, 2017

Buddha Poonima Wishes from team #Hosabelakutrust

ಜಗದಾ ಬೆಳಕು ಬುದ್ಧ..... ಹೊಸಬೆಳಕು ಟ್ರಸ್ಟಿನ ಸ್ಪೂರ್ತಿ....
ಬುದ್ಧಂ ಶರಣಂ ಗಚ್ಚಾಮಿ
ಧಮ್ಮಂ ಶರಣಂ ಗಚ್ಚಾಮಿ
ಸಂಘಂ ಶರಣಂ ಗಚ್ಚಾಮಿ

ಭಗವಾನ್ ಬುದ್ದರ 2561 ನೇ ಜನ್ಮ ದಿನದ ಶುಭಾಶಯಗಳು,,,,,
ಪ್ರೀತಿ, ಕರುಣೆ,ಸಮಾನತೆ ಮತ್ತು ಸಹೋದರತೆಯಿಂದ,
ಮಾನವನ ಶಾಂತಿ ಜೀವನ ಸಾದ್ಯ.
ಆಸೆಯೇ ದುಃಖಕ್ಕೆ ಮೂಲ.
ಅರಿತು ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ.
ಸಮಸ್ತ ಬಹುಜನ ಬ೦ದುಗಳಿಗೂ,,,
ಈ ಪ್ರಪಂಚದ ಮೊಟ್ಟ ಮೊದಲ ಜ್ಞಾನಿ ತಥಾಗತ ಗೌತಮ ಬುದ್ಧರ 2561 ನೇ ಹುಟ್ಟು ಹಬ್ಬದ ಶುಭಾಶಯಗಳು.
ಜೈ ಭೀಮ್ ಜೈ....
ಭಗವಾನ್ ಬುದ್ಧ....
ನೇತ್ರದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಲೀ....
ನೇತ್ರದಾನದ ... ರಕ್ತದಾನದ ಸಮಯ ಬಂದಾಗ... 24/7
ನಮ್ಮನ್ನ ಸಂಪರ್ಕಿಸಿ ನಾವು ವ್ಯವಸ್ತೆ ಮಾಡುತ್ತೇವೆ ..


ಸಂಪರ್ಕಕ್ಕೆ Hosabelaku Trust Jigani Ramakrishna 9945028899


Monday, May 8, 2017

BLOOD (Units) available at Bangalore Hospitals/Blood Banks on 9.5.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

BLOOD (Units) available at Bangalore Hospitals/Blood Banks on 9.5.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

BLOOD Platelets / Plasma / other Components(Units) available at Bangalore Hospitals/Blood Banks on 9.5.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್

BLOOD Platelets / Plasma / other Components(Units) available at Bangalore Hospitals/Blood Banks on 9.5.2017 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್

Saturday, May 6, 2017

DR.B.R.AMABEDKAR'S 126TH JAYANTHI..JAI BHEEM AIKYATAA RYAALI

ಆನೇಕಲ್ ತಾಲ್ಲೂಕಿನ ಸಮಸ್ತ ನಾಗರಿಕರ ಸಹಬಾಳ್ವೆ ಮತ್ತು ಸಮುದಾಯದ ಐಕ್ಯತೆಗಾಗಿ ನಾಯಕರು, ಹೋರಾಟಗಾರರು, ಯುವಕರು ಹೊಸ ಅಧ್ಯಯನಕ್ಕೆ ನಾಂದಿಯಾಗಿ ತಾಲ್ಲೂಕಿನ ಎಲ್ಲರೂ ಒಂದಾಗಿ ಬಾಬಾಸಾಹೇಬರ ಜಯಂತಿ ಮತ್ತು ಐಕ್ಯತಾ ರಾಲಿಯೇ ಸಾಕ್ಷಿ, ಹಾಗಾಗಿ ಸಹಸ್ರಾರು ಸಂಖ್ಯೆಯಲ್ಲಿ ದಿನಾಂಕ 7-5-2017ರ RALLY ಮತ್ತು 10-05-2017ರ ಬಾಬಾಸಾಹೇಬರ ಜಯಂತಿಯ ಐಕ್ಯತಾ ಸಮಾವೇಶಕ್ಕೆ ಈ ಮೂಲಕ ಆಹ್ವಾನ ಮಾಡುತ್ತಿದ್ದೇವೆ..ಜೈ ಭೀಮ್...
ಹೊಸಬೆಳಕು ಸಮಸ್ತರ ಪರವಾಗಿ ಭೀಮ ಸ್ವಾಗತ..



Wednesday, May 3, 2017

ಯೋಗೇಶ್ ಮಾಸ್ಟರ್ ರವರ ನಿರ್ದೇಶನದ "ಮರಳಿ ಮನೆಗೆ" ಚಿತ್ರ 5.5.2017

ಪ್ರೀತಿಯ ಬಂಧುಗಳೇ,

5.5.2017 ಇದೇ ಶುಕ್ರವಾರ ನಮೆಯ ಗುರುಗಳೂ, ಪ್ರಗತಿಪರ ಚಳವಳಿಗಳ ಒಡನಾಡಿ- ಸಾಹಿತಿ - ನಾಟಕಕಾರ - ನಿರ್ದೇಶಕ - ಅಂಕಣಕಾರರಾದ ಗೆಳೆಯರಾದ ಯೋಗೇಶ್ ಮಾಸ್ಟರ್ ರವರ ನಿರ್ದೇಶನದ "ಮರಳಿ ಮನೆಗೆ" ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಯೋಗೇಶ್ ಮಾಸ್ಟರ್ ರವರ ಚಿತ್ರ ಯಶಸ್ಸು ಕಾಣಲಿ ಚಿತ್ರ ರಸಿಕರ ಹೃದಯ ತಟ್ಟಲಿ ಅದು ಸಾಧ್ಯವಾಗಬೇಕಾದರೆ ಸಿನಿಪ್ರಿಯರು ಮರಳಿ ಚಿತ್ರಮಂದಿರಗಳಿಗೆ ತೆರಳಲಿ ಎಂಬುದೆ ಸದ್ಯದ ಕಳಕಳಿ.. ಚಿತ್ರ ನೂರು ದಿನ ಆಚರಿಸಲೀ...
ಪ್ರಶಸ್ತಿಗಳು ಸಿಗಲೀ ಎಂದು ಹೊಸಬೆಳಕು ಸಮಸ್ತರ ಪರವಾಗಿ ಅಭಿನಂದನೆಗಳು  (Yogesh Meshtru , Yogesh Rajamarga )