Saturday, May 6, 2017

DR.B.R.AMABEDKAR'S 126TH JAYANTHI..JAI BHEEM AIKYATAA RYAALI

ಆನೇಕಲ್ ತಾಲ್ಲೂಕಿನ ಸಮಸ್ತ ನಾಗರಿಕರ ಸಹಬಾಳ್ವೆ ಮತ್ತು ಸಮುದಾಯದ ಐಕ್ಯತೆಗಾಗಿ ನಾಯಕರು, ಹೋರಾಟಗಾರರು, ಯುವಕರು ಹೊಸ ಅಧ್ಯಯನಕ್ಕೆ ನಾಂದಿಯಾಗಿ ತಾಲ್ಲೂಕಿನ ಎಲ್ಲರೂ ಒಂದಾಗಿ ಬಾಬಾಸಾಹೇಬರ ಜಯಂತಿ ಮತ್ತು ಐಕ್ಯತಾ ರಾಲಿಯೇ ಸಾಕ್ಷಿ, ಹಾಗಾಗಿ ಸಹಸ್ರಾರು ಸಂಖ್ಯೆಯಲ್ಲಿ ದಿನಾಂಕ 7-5-2017ರ RALLY ಮತ್ತು 10-05-2017ರ ಬಾಬಾಸಾಹೇಬರ ಜಯಂತಿಯ ಐಕ್ಯತಾ ಸಮಾವೇಶಕ್ಕೆ ಈ ಮೂಲಕ ಆಹ್ವಾನ ಮಾಡುತ್ತಿದ್ದೇವೆ..ಜೈ ಭೀಮ್...
ಹೊಸಬೆಳಕು ಸಮಸ್ತರ ಪರವಾಗಿ ಭೀಮ ಸ್ವಾಗತ..



No comments:

Post a Comment