Wednesday, October 31, 2018

#BMTC_27_Depot_Jigani_Blood_Camp_for_ 63ನೇ ಕನ್ನಡ ರಾಜ್ಯೋತ್ಸವ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 27ನೇ ಘಟಕ ಜಿಗಣಿಯ
63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿರಾಜ್ಯೋತ್ಸವ ಆಚರಣೆಯ ಜೊತೆಗೆ
ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಿ ಮಿತ್ರರೇ 1.11.2018   9-2
ರಕ್ತ ದಾನ ಜೀವನ ದಾನ
ನೆತ್ರದಾನ ದೃಷ್ಟಿದಾನ
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ
ಬಂದು ರಕ್ತ ದಾನ ಮಾಡಬೇಕಾಗಿ ಮನವೀ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ 9945028899
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 27ನೇ ಘಟಕ ಜಿಗಣಿಯ ಕನ್ನಡ ಕ್ರಿಯಾ ಸಮಿತಿಯ ಸದಸ್ಯರು

#BMTC_27_Depot_Jigani

HosabelakuTrust Jigani Ramakrishna Jigani Ramakrishna








#Mega_Health_Camp_Blood_Donation_Camp for Kannada Rajyotsava 1.11.2018 Thursday at Guddahatti Village Near Attibele

ರಾಜ್ಯೋತ್ಸವ ಆಚರಣೆಯ ಜೊತೆಗೆ
ಆರೋಗ್ಯ ಶಿಬಿರ ಮತ್ತು
ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಿ ಮಿತ್ರರೇ
ರಕ್ತ ದಾನ ಜೀವನ ದಾನ
ನೆತ್ರದಾನ ದೃಷ್ಟಿದಾನ
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ
ಬಂದು ರಕ್ತ ದಾನ ಮಾಡಬೇಕಾಗಿ ಮನವೀ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ 9945028899
HosabelakuTrust Jigani Ramakrishna Jigani Ramakrishna

#Mega_Health_Camp_Blood_Donation_Camp for Kannada Rajyotsava
1.11.2018 Thursday at Guddahatti Village Near Attibele
Thanks to
 #Karave
Narayana Netralaya
The Oxford Hospital
Narayana hrudayalaya Blood bank

Best Regards
#Hosabelaku_Trust
#Jigani_ramakrishna 9945028899







Saturday, October 27, 2018

ಬೃಹತ್ ಆರೋಗ್ಯ ತಪಾಸಣಾ ಶಿಬಿರ #Megamp 28.10.2018 at H_Hosakote

ಬೃಹತ್ ಆರೋಗ್ಯ ತಪಾಸಣಾ ಶಿಬಿರ
***************************
ನಾಳೆ ದಿನಾಂಕ :- 28-10-2018ರ ಭಾನುವಾರ ಮಾಲೂರು ತಾಲೂಕಿನ H.ಹೊಸಕೋಟೆ ಗ್ರಾಮದಲ್ಲಿ ಗಂಧದನಾಡು ಜನಪರ ವೇದಿಕೆ(ಗಜವೇ), ಟೈಟನ್ ಕಂಪನಿ, ನಾರಾಯಣ ನೇತ್ರಾಲಯ ಹಾಗೂ ಡಾ||ಬಿ.ಆರ್. ಅಂಬೇಡ್ಕರ್ ಯುವಕರ ಸಂಘ-ಹೆಚ್.ಹೊಸಕೋಟೆ, ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಇವರುಗಳ ಸಹಯೋಗದಲ್ಲಿ "ಬೃಹತ್ ಆರೋಗ್ಯ ತಪಾಸಣಾ ಶಿಬಿರ" ಆಯೋಜಿಸಲಾಗುತ್ತಿದೆ. ಈ ಶಿಬಿರದಲ್ಲಿ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಔಷದ ವಿತರಣೆಯಿದೆ.
ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕಾಗಿ ಮನವಿ.
-ಸೋಮಶೇಖರ್ ಎಂ
ರಾಜ್ಯ ಪ್ರಾಧನ ಕಾರ್ಯದರ್ಶಿ ,ಗಜವೇ
ಮೊ:9483453774
Thanks to
Organisors
Requested to utilize the Camp Service
Regards
Jigani Ramakrishna 9945028899
#Hosabelaku_Trust_Journey_Towards_LIGHT