Friday, March 21, 2014

Eye Donation Campaign at Marriage Receiption of Rekha & Shyamsundar 22.3.2014 at Sri.Laxmi Venkateshwara kalyana mantap.Anekal Time 7-10PM

ಪರಿಸರ ಸ್ನೇಹಿ ಮದುವೆಗೆ ಬನ್ನಿ........
ಚಿ.ಸೌ.ರೇಖಾ ಮತ್ತು ಚಿ.ರಾ.ಶ್ಯಾಂ ಸುಂದರ್
23.3.2014 ಮದುವೆ
ಸ್ಥಳ : ಶ್ರೀ.ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ.ತಿಮ್ಮರಾಯ ಸ್ವಮಿ ದೇವಾಲಯದ ರಸ್ತೆ.ಆನೇಕಲ್
22.3.2014 ಸಂಜೆ ಆರತಿ ಮತ್ತು ಅಕ್ಷತೆ ಕಾರ್ಯಕ್ರಮದಲ್ಲಿ
ನೇತ್ರದಾನ ನೊಂದಣಿ - ಹೊಸಬೆಳಕು ಟ್ರಸ್ಟ್(ರಿ) ಮತ್ತು ನಾರಾಯಣ ನೇತ್ರಾಲಯದ ವತಿಯಿಂದ
ಸಾಂಝೀ ಕಲೆ ಕಾರ್ಯಾಗಾರ - ಸಾಂಝೀ ಸಾಮ್ರಾಟ್ ಎಸ್.ಹುಸೇನಿ ಯವರಿಂದ
ಪುಸ್ತಕ ಪ್ರದರ್ಶನ್ ಮತ್ತು ಮಾರಾಟ - ರಾಷ್ಟ್ರ ಶಕ್ತಿ ಕೇಂದ್ರ ಇವರಿಂದ
ಸ್ವಯಂ ವೈಧ್ಯ - ಆನೇಕಲ್ ಶ್ರೀನಿವಾಸ್ ಇವರಿಂದ
ತಾಂಬೂಲದ ಬದಲು - ಎಲ್ಲರಿಗೂ ಸಸಿಗಳ ವಿತರಣೆ.....
ಆನೇಕಲ್ ಸುತ್ತಮುತ್ತಲಿನ ಬಂದುಗಳು ಹಾಜರಾಗಬೇಕೆಂದು ತಮ್ಮಲ್ಲಿ ಮನವಿ...

ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು
ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ...
ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,www.hosabelakutust.blogspot.com

No comments:

Post a Comment