Friday, May 30, 2014

Happy Birtday to MLA Sri.M.Krishnappa.Bangalore South

ಶತಮಾನಂ ಭವತೀ...ಶತಾಯು...
ಪುರುಷ..ಶತೇಂದ್ರಿಯ...
ಆಯು ಶೈಯೆಂದ್ರಿಯೇ ಪ್ರತಿತಿಷ್ಟತಿ...
ಸಹೋದರ...ಸಮಾಜ ದೇವಕ..ಸಮಾಜ ಚಿಂತಕ....ಅಭಿವೃದ್ದಿಯ ಹರಿಕಾರ
ಶ್ರೀ.ಎಂ ಕೃಷ್ಣಪ್ಪ....ಅಣ್ಣ ನವರಿಗೆ
ಜನುಮದಿನದ ಶುಭಾಶಯಗಳು..ಭಗವಂತ ನಿಮಗೆ,
ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು
 ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ...
ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com

No comments:

Post a Comment