Thursday, December 17, 2015

Blood (Units) available at Bangalore Hospitals/Blood Banks on 17.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ...

Blood (Units) available at Bangalore Hospitals/Blood Banks on 17.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ...

Platelets / Plasma / other Components(Units) available at Bangalore Hospitals/Blood Banks on 17.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್...

Platelets / Plasma / other Components(Units) available at Bangalore Hospitals/Blood Banks on 17.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್...

Wednesday, December 9, 2015

Blood Platelets / other Components(Units) available at Bangalore Hospitals/Blood Banks on 9.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್...

List of Blood Platelets / other Components(Units) available at Bangalore Hospitals/Blood Banks on 9.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್... 


Monday, December 7, 2015

B Possitive Blood arranged for Uterus Surgery patient : 7.12.2015

B Possitive Blood arranged for Uterus Surgery patient
 Smt  Muniyamma - Anekal 
admitted  at  Srinivasa Nursing Home / Reddy Hospital Anekal..7.12.2015
arranged from. M/s.NIMHANS BLOOD Bank.B'lore..
Blood Group : B Possitive 2 Units.......
Thanks to Beena mam of  Nimhans  Blood bank
Ref : Mr.Mahesh - Ramakrishna - 9739839188
Buddha Bless Them..
Thanks and Regards
Hosabelaku Trust JiganiRamakrishna..9945028899


Blood arranged for Siserin Patient at Anekal Govt Hospital...7.12.2015

O Negetive Blood arranged for Siserin Patient 
 Smt Savitha of Yaradalli 
admitted  at Anekal Govt Hospital...7.12.2015
arranged from. M/s.NIMHANS BLOOD Bank.B'lore..
Blood Group : O Negetive 2 Units.......
Thanks to Beena mam of  Nimhans  Blood bank
Buddha Bless Them..
Thanks and Regards
Hosabelaku Trust JiganiRamakrishna..9945028899



Sunday, December 6, 2015

List Blood (Units) available at Bangalore Hospitals/Blood Banks on 7.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood (Units) available at Bangalore Hospitals/Blood Banks on 7.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Saturday, December 5, 2015

FREE EYE CHECKUP – SURGERY – FREE SPeCTACLES DISTRIBUTION CAMP 6.12.2015

Dear beloved
First time ever in the history of Karnataka.
on remembrance of BABASAHEB Dr.B.R.AMBEDKAR'S  59TH MAHA PARINIRVANA DIVAS

We are organised FREE EYE CHECKUP – SURGERY – FREE SPACTACLES DISTRIBUTION CAMP

for THE POOR and NEEDY PEOPLES WITH VISION PROBLEM
by the Doctors of M/S.NARAYANA NETRALAYA-BOMMASANDRA
on 6.12.2015 Time 9 Am to 2 Pm at : Govt Primary School-opp Society.main Road.JIGANI.

and also Eye Donation and Body Donation Registration

More information pl contact us @ 9945028899 / 9342171646..

ನಲ್ಮೆಯ ನನ್ನೆಲ್ಲಾ ರಕ್ತಬಂಧುಗಳ ಗಮನಕ್ಕೆ..
ಕರ್ನಾಟಕದಲ್ಲಿ ಪ್ರಪ್ರಥಮಬಾರಿಗೆ
ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ 59ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ.
ಬಡವರಿಗೆ / ಅಂಧರಿಗೆ / ದೃಷ್ಠಿ ಹೀನರಿಗೆ ..ದೃಷ್ಠಿ(ಹೊಸಬೆಳಕು) ನೀಡುವ ಕಾರ್ಯಕ್ರಮ
ಉಚಿತ ಬೃಹತ್ ಕಣ್ಣು ಪರೀಕ್ಷೆ + ಶಸ್ತ್ರಚಿಕಿತ್ಸೆ + ಕನ್ನಡಕ ವಿತರಣಾ ಶಿಬಿರ
ದಿನಾಂಕ 6.12.2015 ಬಾನುವಾರ ಬೆಳಿಗ್ಗೆ 10-2 ಗಂಟೆ
ಸ್ಥಳಾ : ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ - ಜಿಗಣಿ.ಸೊಸೈಟಿ ಮುಂದೆ
ನೇತ್ರದಾನ ನೊಂದಣಿ ಮತ್ತು ಅಂಗಾಂಗ + ದೇಹ ದಾನ ನೊಂದಣಿ ಸಹಾ ಇರತ್ತೆ.
ಮೆ.ನಾರಾಯಣಾ ನೇತ್ರಾಲಯ ವೈಧ್ಯರಿಂದ..
ನೀವೂ ಬನ್ನಿ...ನಿಮ್ಮ ಸ್ನೇಹಿತರನ್ನೂ ಕರೆತನ್ನಿ.. ಕಣ್ಣಿನ ತೊಂದರೆ ಇದ್ದವರನ್ನು ಹೇಳಿಕಳಿಸಿ.ಸೂಕ್ತ ಚಿಕಿತ್ಸೆ ಕೊಡಿಸೋಣ ..ಅಂದತ್ವ ನಿವಾರಿಸೋಣ..ಹೊಸಬೆಳಕು ನೀಡೋಣಾ.
ಶಿಬಿರಕ್ಕೆ ನಮ್ಮ ಸಮಾನ ಮನಸ್ಕ ಬಂಧುಗಳು ಬಂದು ನಮ್ಮೊಡನೆ ಕೈ ಸೇರಿಸಿ ನೊಂದ ಸಮುದಾಯಕ್ಕೆ ಇನ್ನಸ್ಟು ಸೇವೆ ನೀಡಲು ಸಹಕರಿಸಿ
ಶಿಬಿರದಲ್ಲಿ ಸ್ವಯಂ ಸೇವಕರಾಗಿ ಸೇವೆಸಲ್ಲಿಸುವವರಿಗೆ ಆತ್ಮೀಯ ಸ್ವಾಗತ.ಪ್ರಶಂಸಾಪತ್ರ ನೀಡಲಾಗುತ್ತೆ.


ಇಂತೀ ನಿಮ್ಮವ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ರಕ್ತದಾನ ಜೀವದಾನ, ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ, ದೇಹದಾನ - ಹಲವರಿಗೆ ಪ್ರಾಣ ದಾನ ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ/ದೇಹದಾನದ/ರಕ್ತದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ.

.

Friday, December 4, 2015

List Blood(Units) available at Bangalore Hospitals/Blood Banks on 5.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ



List Blood(Units) available at Bangalore Hospitals/Blood Banks on 5.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ


Chennai Helpline Nos. Chennai Corporation has announced Emergency Contact Numbers

  
Chennai Helpline Nos. Chennai Corporation has announced Emergency Contact Numbers


Thursday, December 3, 2015

ವಿಕಲಚೇತನರ ದಿನದ ಶುಭಾಶಯಗಳು.

ನನ್ನೆಲ್ಲಾ ವಿಕಲಚೇತನ ಬಂಧುಗಳಿಗೆ ಅಂತರಾಷ್ಟ್ರೀಯ ವಿಕಲಚೇತನರ ದಿನದ ಶುಭಾಶಯಗಳು..
ಅಂಗವಿಕಲ ಶಾಪ ಅಲ್ಲ
ಅಂಗವಿಕಲ ಅನ್ನೋದೇ ಅಧ್ಬುತ ಶಕ್ತಿ..
ಇಂತೀ ನಿಮ್ಮವ



List Blood(Units) available at Bangalore Hospitals/Blood Banks on 3.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ



List Blood(Units) available at Bangalore Hospitals/Blood Banks on 3.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Wednesday, December 2, 2015

State Award to Shree.M.Krishnappa ( Trustee Hosabelaku Trust )

ನಲ್ಮೆಯ ಬಂಧುಗಳೇ..
ಹೊಸಬೆಳಕು ಟ್ರಸ್ಟಿನ ಖಾಯಂ ಟ್ರಸ್ಟೀ ಹಾಗು ನಮ್ಮ ಸಮಾಜ ಸೇವೆಯ ಸ್ಪೂರ್ತಿ.
ವಿಕಲಚೇತನರ ವಿಶೇಷ ಸೇವೆಗೆ ವೈಯಕ್ತಿಕ ರಾಜ್ಯ ಪ್ರಶಸ್ತಿ ವಿಜೇತ
ಅಗ್ರಜ ಶ್ರೀ.ಎಂ.ಕೃಷ್ಣಪ್ಪ ನವರಿಗೆ ಹೊಸಬೆಳಕು ಟ್ರಸ್ಟಿನ ಸಮಸ್ಥರ ಪರವಾಗಿ ಪ್ರೀತಿಯ ಶುಭಾಶಯಗಳು.
ತಮಗೆ ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಕಂಠೀರವ ಒಳಾಂಗಂಣ ಕ್ರೀಡಾಂಗಣ ದಲ್ಲಿ 03-12-2015 ರಂದು ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಗುರುತಿಸಿ 2015-2016 ನೇ ಸಾಲಿಗೆ ವಿಕಲಚೇತನರ ವಿಶೇಷ ಸೇವೆಗೆ ವೈಯಕ್ತಿಕ ರಾಜ್ಯ ಪ್ರಶಸ್ತಿನ್ನು ನೀಡಿ ಗೌರವಿಸಿದೆ.
ತಾವು ಕಳೆದ 28 ವರ್ಷಗಳಿಂದ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಹಾಬಿಲಿಟೇಶನ್ ಇಂಡಿಯಾ (ರಿ.) ಸಂಸ್ಥೆಯ ಸಂಸ್ಥಾಪಕ ಸಿಬ್ಬಂದಿಯಾಗಿ ವಿಕಲಚೇತನರ (ಅಂಗವಿಕಲರ) ಸಮಗ್ರ ಪುನಃಶ್ಚೇತನಕ್ಕಾಗಿ ಕಾಯ, ವಾಚ, ಮನಸ್ಸಾ ಶ್ರಮಿಸುತ್ತಿರುವುದು ಸಂತಸದ ವಿಷಯ.
ಸಾವಿರಾರು ಜನ ಅಂಧರ..ಅಂಗವಿಕಲರ..ನೋಮ್ದ ಸಮಾಜ ಕ್ಕೆ ಸೇವೆಗೈದ ತಮಗೆ
ಈ ಪ್ರಶಸ್ತಿ ಮುಕುಠಮಣಿ....
ಸರಿಯಾದ ವ್ಯಕ್ತಿಯನ್ನು ಆರಿಸಿದ ಸರ್ಕಾರದ ಆಯ್ಕೆಸಮಿತಿಗೆ ಪ್ರಣಾಮಗಳು
ಅಗ್ರಜ ಎನ್ನಲೋ...ಗುರು ಎನ್ನಲೋ...ನನ್ನ(ನಮ್ಮ) ಸಮಾಜ ಸೇವೆಯ ಸ್ಪೂರ್ತಿ ಎನ್ನಲೋ...ಎನೆಂದರೂ ಕಡಿಮೇನೆ ಎಂ.ಕೆ.ಸಾರ್....
ನಿಮ್ಮ ಹಾದಿಯಲ್ಲಿ ನಡೆದು ದಾರಿ ಸವೆಸುತ್ತಿರುವ ನಮಗೆ ನಿಮ್ಮ ಆಶೀರ್ವಾದವಿರಲಿ..
ಪ್ರೀತಿಯಿಂದ ಇಂತೀ
ನಿಮ್ಮವ...
ಜಿಗಣಿರಾಮಕೃಷ್ಣ..ಹೊಸಬೆಳಕು ಟ್ರಸ್ಟ್.9945028899