Saturday, December 5, 2015

FREE EYE CHECKUP – SURGERY – FREE SPeCTACLES DISTRIBUTION CAMP 6.12.2015

Dear beloved
First time ever in the history of Karnataka.
on remembrance of BABASAHEB Dr.B.R.AMBEDKAR'S  59TH MAHA PARINIRVANA DIVAS

We are organised FREE EYE CHECKUP – SURGERY – FREE SPACTACLES DISTRIBUTION CAMP

for THE POOR and NEEDY PEOPLES WITH VISION PROBLEM
by the Doctors of M/S.NARAYANA NETRALAYA-BOMMASANDRA
on 6.12.2015 Time 9 Am to 2 Pm at : Govt Primary School-opp Society.main Road.JIGANI.

and also Eye Donation and Body Donation Registration

More information pl contact us @ 9945028899 / 9342171646..

ನಲ್ಮೆಯ ನನ್ನೆಲ್ಲಾ ರಕ್ತಬಂಧುಗಳ ಗಮನಕ್ಕೆ..
ಕರ್ನಾಟಕದಲ್ಲಿ ಪ್ರಪ್ರಥಮಬಾರಿಗೆ
ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ 59ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ.
ಬಡವರಿಗೆ / ಅಂಧರಿಗೆ / ದೃಷ್ಠಿ ಹೀನರಿಗೆ ..ದೃಷ್ಠಿ(ಹೊಸಬೆಳಕು) ನೀಡುವ ಕಾರ್ಯಕ್ರಮ
ಉಚಿತ ಬೃಹತ್ ಕಣ್ಣು ಪರೀಕ್ಷೆ + ಶಸ್ತ್ರಚಿಕಿತ್ಸೆ + ಕನ್ನಡಕ ವಿತರಣಾ ಶಿಬಿರ
ದಿನಾಂಕ 6.12.2015 ಬಾನುವಾರ ಬೆಳಿಗ್ಗೆ 10-2 ಗಂಟೆ
ಸ್ಥಳಾ : ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ - ಜಿಗಣಿ.ಸೊಸೈಟಿ ಮುಂದೆ
ನೇತ್ರದಾನ ನೊಂದಣಿ ಮತ್ತು ಅಂಗಾಂಗ + ದೇಹ ದಾನ ನೊಂದಣಿ ಸಹಾ ಇರತ್ತೆ.
ಮೆ.ನಾರಾಯಣಾ ನೇತ್ರಾಲಯ ವೈಧ್ಯರಿಂದ..
ನೀವೂ ಬನ್ನಿ...ನಿಮ್ಮ ಸ್ನೇಹಿತರನ್ನೂ ಕರೆತನ್ನಿ.. ಕಣ್ಣಿನ ತೊಂದರೆ ಇದ್ದವರನ್ನು ಹೇಳಿಕಳಿಸಿ.ಸೂಕ್ತ ಚಿಕಿತ್ಸೆ ಕೊಡಿಸೋಣ ..ಅಂದತ್ವ ನಿವಾರಿಸೋಣ..ಹೊಸಬೆಳಕು ನೀಡೋಣಾ.
ಶಿಬಿರಕ್ಕೆ ನಮ್ಮ ಸಮಾನ ಮನಸ್ಕ ಬಂಧುಗಳು ಬಂದು ನಮ್ಮೊಡನೆ ಕೈ ಸೇರಿಸಿ ನೊಂದ ಸಮುದಾಯಕ್ಕೆ ಇನ್ನಸ್ಟು ಸೇವೆ ನೀಡಲು ಸಹಕರಿಸಿ
ಶಿಬಿರದಲ್ಲಿ ಸ್ವಯಂ ಸೇವಕರಾಗಿ ಸೇವೆಸಲ್ಲಿಸುವವರಿಗೆ ಆತ್ಮೀಯ ಸ್ವಾಗತ.ಪ್ರಶಂಸಾಪತ್ರ ನೀಡಲಾಗುತ್ತೆ.


ಇಂತೀ ನಿಮ್ಮವ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ರಕ್ತದಾನ ಜೀವದಾನ, ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ, ದೇಹದಾನ - ಹಲವರಿಗೆ ಪ್ರಾಣ ದಾನ ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ/ದೇಹದಾನದ/ರಕ್ತದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ.

.

No comments:

Post a Comment