Friday, December 13, 2019

Eye Donor Shree Y Rajappa ನೇತ್ರದಾನಿ ಶ್ರೀ ವೈ ರಾಜಪ್ಪ ಜಿಗಣಿ 13.12.2019

ಜಿಗಣಿಯ ಕರಗದೇವಿ ಉಪಾಸಕರು,ಮಾಜಿ ಗ್ರಾ ಪಂ ಅಧ್ಯಕ್ಷರು ಹಿರಿಯರೂ ಆದ ಶ್ರೀ ವೈ ರಾಜಪ್ಪ ಅಣ್ನನವರು ಇಂದು ಮಧ್ಯಾಹನ ಮೃತಪಟ್ಟಿದ್ದು ಅವರ ಮಗ ಮಧುಸೂಧನ್ ಮತ್ತು ಕುಟುಂಬದವರು ಮೃತರ ಕಣ್ನುಗಳನ್ನು ದಾನ ಮಾಡಿ ನೋವಲ್ಲಿಯೂ ಮಾನವೀಯತೆ ಮೆರೆದು ತಂದೆಯವರ ಕಣ್ಣುಗಳನ್ನು ದಾನ ಮಾಡಿ ಇಬ್ಬರು ಕಣ್ಣುಕಾಣದ ಮಕ್ಕಳ ಬಾಳಿಗೆ ಹೊಸಬೆಳಕಿನ ಹೊಸಜೀವನವನ್ನೇ ನೀಡಿ ಮಾದರಿಯಾಗಿದ್ದಾರೆ..
ನೇತ್ರದಾನಿಗಳ ಕುಟುಂಬಕ್ಕೆ
ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ನ ಸಮಸ್ತರ ಪರವಾಗಿ ಪ್ರಣಾಮಗಳು..
ಕಣ್ಣುಗಳನ್ನು ಮಣ್ನಲ್ಲಿ ಮಣ್ಣಾಗಿಸದೆ ಬೆಂಕಿಯಲ್ಲಿ ಸುಡದೆ ನೇತ್ರದಾನ ಮಾಡಿ ಜಗಕ್ಕೆ ಬೆಳಕಾಗಿ
24/7 ನೇತ್ರದಾನ ಅಂಗಾಂಗದಾನದ ಸಮಬಂದಾಗ ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ನ ಸಂಪರ್ಕಿಸಿ. ವಂಧನೆಗಳೊಂದಿಗೆ

Jigani Ramakrishna Founder Trustee,#PublicHero #Hosabelaku_Trust9945028899 HosabelakuTrust(R)-JiganiJigani Vinod Founder Trustee  9066010123 Sri Sai Vinod Charitabal Trust(R) - Jigani








No comments:

Post a Comment