Friday, November 20, 2020

ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾಯಕದಲ್ಲಿ ಜೊತೆಯಾಗಿ…ರಕ್ತದಾನ ಶಿಬಿರ 22.11.2020 ಶ್ರೀರಾಮ ಕುಠೀರ ಆನೇಕಲ್ ನಗರ

ಬಂಧುಗಳೇ ಬನ್ನೀ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾಯಕದಲ್ಲಿ ಜೊತೆಯಾಗಿ… ಸ್ಥಳ : ಶ್ರೀರಾಮ ಕುಠೀರ ಆನೇಕಲ್ ನಗರ..ದಿನಾಂಕ 22.11.2020 ಸಮಯ 10 ರಿಂದ 3 ಕನ್ನಡ ರಾಜ್ಯೋತ್ಸವದ ಆಚರಣೆ ಜೊತೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಿಮ್ಹಾನ್ಸ್ ಆಸ್ಪತ್ರೆಯ ರಕ್ತನಿದಿಯ ಜೊತೆಯಲ್ಲಿ…ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಮಾನಸಿಕ ರೋಗಿಗಳಿಗೆ,ಅಫಘಾದ ಶಸ್ತ್ರಚಿಕಿತ್ಸಾ ರೋಗಿಗಳಿಗೆ-ಕರೋನಾ ರೋಗಿಗಳಿಗೆ ಉಚಿತವಿತರಣೆಗಾಗಿ.. ನನ್ನೇಲ್ಲಾ ಆತ್ಮೀಯ ಬಂಧುಗಳು ಸ್ನೇಹಿತರೊಡನೆ ಆಗಮಿಸಿ ರಕ್ತದಾನ ಮಾಡಿ ಜೀವ ಉಳಿಸುವ ಕಾಯಕದಲ್ಲಿ ಜೊತೆಯಾಗಬೇಕೆಂದು ಮನವಿ. ಕರ್ನಾಟಕ ರಕ್ಷಣಾ ವೇದಿಕೆಯ ಸಮಸ್ತರ ಪರವಾಗಿ.. ಡಾ.ರಾಮಕೃಷ್ಣ ( ಜಿಗಣಿ ರಾಮಕೃಷ್ಣ ) ಹೊಸಬೆಳಕು ಟ್ರಸ್ಟ್(ರಿ) 9945028899 ಜಿಗಣಿ ವಿನೋದ್ ಶ್ರಿ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ) ರಕ್ತದಾನ-ಜೀವದಾನ, ನೇತ್ರದಾನ - ದೃಷ್ಟಿ ದಾನ, ರಕ್ತದಾನ-ನೇತ್ರದಾನ-ಅಂಗಾಂಗಗಳ ದಾನದ ಸಮಯ ಬಂದಾಗ 24/7 ನಮ್ಮನ್ನು ಸಂಪರ್ಕಿಸಿ 9945028899 ನಾವು ವ್ಯವಸ್ತೆ ಮಾಡುತ್ತೇವೆ

No comments:

Post a Comment