Friday, October 31, 2014

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ... ದೊಡ್ಡಬಳ್ಳಪುರದಲ್ಲಿ ಬೃಹತ್ ನೇತ್ರ ತಪಾಸಣೆ,ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರ. ದಿನಾಂಕ : 2.11.2014ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ...
ದೊಡ್ಡಬಳ್ಳಪುರದಲ್ಲಿ ಬೃಹತ್ ನೇತ್ರ ತಪಾಸಣೆ,ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರ.
ದಿನಾಂಕ : 2.11.2014ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ಸ್ಥಳ : ಸ್ವಾಮಿ ವಿವೇಕಾನಂದ ವಿಧ್ಯಾ ಸಂಸ್ಥೆ,ಜನರ್ಧನ ಸ್ವಾಮಿ ದೇವಲಯದ ಪಕ್ಕ,ಕೊಂಗಾಡಿಯಪ್ಪ ಮುಖ್ಯರಸ್ತೆ, ದೊಡ್ಡಬಳ್ಳಾಪುರ.
ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ, ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ಹೆಚ್ಚಿನ ಮಾಹಿತಿಗಾಗಿ
ಜಿಗಣಿರಾಮಕೃಷ್ಣ 9945028899 ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com,
ನೇತ್ರದಾನ-ದೃಷ್ಟಿ ದಾನ, ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ
Free Eye Checkup, Surgery, Spectacle Distribution Camp
on 2.11.2014 fro 10 am to 2 pm
at.Swamy Vivekananda Eng Med School,Nr Janardhana Swamy Temple
Kongadiyappa main Road, Doddaballapur..


ನಲ್ಮೆಯ ನನ್ನೆಲಾ ಬಂಧುಗಳಿಗೆ ರಾಜ್ಯೋತ್ಸವದ ಶುಭಾಶಯಗಳು.....

ನಲ್ಮೆಯ ನನ್ನೆಲಾ ಬಂಧುಗಳಿಗೆ 
ರಾಜ್ಯೋತ್ಸವದ ಶುಭಾಶಯಗಳು.....
2.11.2014 ರಂದು ರಾಜ್ಯೋತ್ಸವಕ್ಕೆ ದೊಡ್ಡಬಳ್ಳಾಪುರದಲ್ಲಿ ಉಚಿತ ಕಣ್ಣು ಪರೀಕ್ಷೆ, ಶಸ್ತ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿದ್ದೇವೆ.....
ಅಂಧತ್ವ ಮಾನವನ ಶತೃ , ಸೂಕ್ತ ಚಿಕಿತ್ಸೆ ಬಾಳಿಗೆ ಬೆಳಕು, ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ, ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ನಿಮ್ಮ ಪ್ರೀತಿಯ
ಜಿಗಣಿರಾಮಕೃಷ್ಣ 9945028899


Tuesday, October 28, 2014

Suvarna karnataka Seva Award ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ

ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ
ನಲ್ಮೆಯ ಬಂಧುಗಳೆ
26.10.2014 ರಂದು ಮೈಸೂರಿನಲ್ಲಿ ವರಕವಿ ದ.ರಾ.ಬೇಂದ್ರೆ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಗ್ರಾಮಾಂತರ ಬುದ್ದಿಜೀವಿಗಳ ಬಳಗ ಸಮಾಜ ಸೇವೆಯ-ಸಾಮೂಹಿಕ ನೇತ್ರದಾನ ವಿಭಾಗದಲ್ಲಿ ಸೇವೆ ಸಲ್ಲಿಸಿದಕ್ಕಾಗಿ.. " ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ " ...ಪ್ರಶಸ್ತಿ ನೀಡಿ ಗೌರವಿಸಿದರು.
ನಮ್ಮಗಳ ಕ್ಷೇಮ ಬಯಸುವ ತಮ್ಮೆಲ್ಲರಿಗೂ...ನಾ...ಅಭಾರಿ...
ನಿಮ್ಮ ಪ್ರೀತಿಯ . ಜಿಗಣಿರಾಮಕೃಷ್ಣ 9945028899



Tuesday, October 21, 2014

Happy and Safe Diwali Wishes from Team HOSABELAKU TRUST(R

All my beloved Friends..
Happy and Safe Diwali Wishes from
Team HOSABELAKU TRUST(R)...
Journey Towards LIGHT....
Thanks and Regards....
ಪ್ರೀತಿಯಿಂದ
ಜಿಗಣಿರಾಮಕೃಷ್ಣ 9945028899
ರಕ್ತದಾನ-ಜೀವದಾನ,ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು
 ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ...
ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,

Thursday, October 9, 2014

Emergency – Blood Required For : DENGUE Fever Group O + VE(O Possitive)Platelets

ರಕ್ತ ದಾನ ಮಾಡಿ ಹೆಣ್ಣುಮಗಳ ಜೀವ ಉಳಿಸಿ
Emergency – Blood Required For :  DENGUE Fever
Group O + VE(O Possitive)Platelets
No.of Units 6 Units -Single Donor Platelets
Hospital FORTIS Hospital - Opp IBM-Bilekally-Bannergatta Road
Req Date Today EMERGENCY Date : 10.10.2014
Patient Name Kumari Hema Contact Name 9686216335
Pl Donate Blood, Save – LIFE
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....