Tuesday, October 28, 2014

Suvarna karnataka Seva Award ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ

ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ
ನಲ್ಮೆಯ ಬಂಧುಗಳೆ
26.10.2014 ರಂದು ಮೈಸೂರಿನಲ್ಲಿ ವರಕವಿ ದ.ರಾ.ಬೇಂದ್ರೆ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಗ್ರಾಮಾಂತರ ಬುದ್ದಿಜೀವಿಗಳ ಬಳಗ ಸಮಾಜ ಸೇವೆಯ-ಸಾಮೂಹಿಕ ನೇತ್ರದಾನ ವಿಭಾಗದಲ್ಲಿ ಸೇವೆ ಸಲ್ಲಿಸಿದಕ್ಕಾಗಿ.. " ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ " ...ಪ್ರಶಸ್ತಿ ನೀಡಿ ಗೌರವಿಸಿದರು.
ನಮ್ಮಗಳ ಕ್ಷೇಮ ಬಯಸುವ ತಮ್ಮೆಲ್ಲರಿಗೂ...ನಾ...ಅಭಾರಿ...
ನಿಮ್ಮ ಪ್ರೀತಿಯ . ಜಿಗಣಿರಾಮಕೃಷ್ಣ 9945028899



No comments:

Post a Comment