Friday, October 31, 2014

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ... ದೊಡ್ಡಬಳ್ಳಪುರದಲ್ಲಿ ಬೃಹತ್ ನೇತ್ರ ತಪಾಸಣೆ,ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರ. ದಿನಾಂಕ : 2.11.2014ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ...
ದೊಡ್ಡಬಳ್ಳಪುರದಲ್ಲಿ ಬೃಹತ್ ನೇತ್ರ ತಪಾಸಣೆ,ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರ.
ದಿನಾಂಕ : 2.11.2014ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ಸ್ಥಳ : ಸ್ವಾಮಿ ವಿವೇಕಾನಂದ ವಿಧ್ಯಾ ಸಂಸ್ಥೆ,ಜನರ್ಧನ ಸ್ವಾಮಿ ದೇವಲಯದ ಪಕ್ಕ,ಕೊಂಗಾಡಿಯಪ್ಪ ಮುಖ್ಯರಸ್ತೆ, ದೊಡ್ಡಬಳ್ಳಾಪುರ.
ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ, ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ಹೆಚ್ಚಿನ ಮಾಹಿತಿಗಾಗಿ
ಜಿಗಣಿರಾಮಕೃಷ್ಣ 9945028899 ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com,
ನೇತ್ರದಾನ-ದೃಷ್ಟಿ ದಾನ, ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ
Free Eye Checkup, Surgery, Spectacle Distribution Camp
on 2.11.2014 fro 10 am to 2 pm
at.Swamy Vivekananda Eng Med School,Nr Janardhana Swamy Temple
Kongadiyappa main Road, Doddaballapur..


No comments:

Post a Comment