Friday, August 14, 2015

ಮೂರುಜನ ಹೆಣ್ಣುಮಕ್ಕಳನ್ನು ಹಡೆದ ಮಹಾಮಾತೆ ಸರ್ಜಾಪುರದ ಮಂಜುಳಾಗೆ

ಮೂರುಜನ ಹೆಣ್ಣುಮಕ್ಕಳನ್ನು ಹಡೆದ ಮಹಾಮಾತೆ ಸರ್ಜಾಪುರದ ಮಂಜುಳಾಗೆ ಪ್ರಣಾಮಗಳು...ಹೆತ್ತಮ್ಮನಿಗೆ..ಕಂದಮ್ಮಗಳಿಗೆ ತಮ್ಮಗಳ ಆಶೀರ್ವಾದ ಇರಲೀ ಬಂಧುಗಳೇ...
ಶತಮಾನಂ ಭವತೀ...
ಶತಾಯು... ಪುರುಷ..ಶತೇಂದ್ರಿಯ...
ಆಯು ಶೈಯೆಂದ್ರಿಯೇ ಪ್ರತಿತಿಷ್ಟತಿ...
ಹೊಸಬೆಳಕು ಟ್ರಸ್ಟಿನ ಸಮಸ್ತರ ಪರವಾಗಿ ಕುತುಂಬಕ್ಕೆ ತುಂಬು ಹೃದಯದ ಆಭಿನಮ್ಧನೆಗಳು ಮತ್ತು ಆಶಿರ್ವಾದಗಳು...
ತಾಯಿಮಕ್ಕಳು ಆರೋಗ್ಯದಿಂದ ಇದ್ದಾರಂತೆ..ಮಾನ್ಯ ಶಾಸಕರಾದ Shivanna Anekal Mla​  ಆರೋಗ್ಯ ವಿಚಾರಿಸಿ..ಹಣ್ಣು ಹಂಪಲು ವಿತರಿಸಿದ್ದಾರೆ (ಆನೇಕಲ್ ತಾಲ್ಲೂಕಿನ ದೋಮ್ಮಸಂದ್ರ)
ಚಿತ್ರ ಕೃಪೆ : ಬಲ್ಲೂರು ಬಾಬುಗೆ ಥ್ಯಾಂಕ್ಸ್....
ಅದಕ್ಕೇ ಹೇಳೋದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಾ....
ನಿಮ್ಮವ....ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


No comments:

Post a Comment