Thursday, December 17, 2015

Blood (Units) available at Bangalore Hospitals/Blood Banks on 17.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ...

Blood (Units) available at Bangalore Hospitals/Blood Banks on 17.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ...

Platelets / Plasma / other Components(Units) available at Bangalore Hospitals/Blood Banks on 17.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್...

Platelets / Plasma / other Components(Units) available at Bangalore Hospitals/Blood Banks on 17.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್...

Wednesday, December 9, 2015

Blood Platelets / other Components(Units) available at Bangalore Hospitals/Blood Banks on 9.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್...

List of Blood Platelets / other Components(Units) available at Bangalore Hospitals/Blood Banks on 9.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತದ ಪ್ಲೇಟ್ಲೆಟ್ಸ್ ಮತ್ತು ರಕ್ತದ ಕಾಂಪೋನೆಂಟ್ಸ್... 


Monday, December 7, 2015

B Possitive Blood arranged for Uterus Surgery patient : 7.12.2015

B Possitive Blood arranged for Uterus Surgery patient
 Smt  Muniyamma - Anekal 
admitted  at  Srinivasa Nursing Home / Reddy Hospital Anekal..7.12.2015
arranged from. M/s.NIMHANS BLOOD Bank.B'lore..
Blood Group : B Possitive 2 Units.......
Thanks to Beena mam of  Nimhans  Blood bank
Ref : Mr.Mahesh - Ramakrishna - 9739839188
Buddha Bless Them..
Thanks and Regards
Hosabelaku Trust JiganiRamakrishna..9945028899


Blood arranged for Siserin Patient at Anekal Govt Hospital...7.12.2015

O Negetive Blood arranged for Siserin Patient 
 Smt Savitha of Yaradalli 
admitted  at Anekal Govt Hospital...7.12.2015
arranged from. M/s.NIMHANS BLOOD Bank.B'lore..
Blood Group : O Negetive 2 Units.......
Thanks to Beena mam of  Nimhans  Blood bank
Buddha Bless Them..
Thanks and Regards
Hosabelaku Trust JiganiRamakrishna..9945028899



Sunday, December 6, 2015

List Blood (Units) available at Bangalore Hospitals/Blood Banks on 7.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood (Units) available at Bangalore Hospitals/Blood Banks on 7.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Saturday, December 5, 2015

FREE EYE CHECKUP – SURGERY – FREE SPeCTACLES DISTRIBUTION CAMP 6.12.2015

Dear beloved
First time ever in the history of Karnataka.
on remembrance of BABASAHEB Dr.B.R.AMBEDKAR'S  59TH MAHA PARINIRVANA DIVAS

We are organised FREE EYE CHECKUP – SURGERY – FREE SPACTACLES DISTRIBUTION CAMP

for THE POOR and NEEDY PEOPLES WITH VISION PROBLEM
by the Doctors of M/S.NARAYANA NETRALAYA-BOMMASANDRA
on 6.12.2015 Time 9 Am to 2 Pm at : Govt Primary School-opp Society.main Road.JIGANI.

and also Eye Donation and Body Donation Registration

More information pl contact us @ 9945028899 / 9342171646..

ನಲ್ಮೆಯ ನನ್ನೆಲ್ಲಾ ರಕ್ತಬಂಧುಗಳ ಗಮನಕ್ಕೆ..
ಕರ್ನಾಟಕದಲ್ಲಿ ಪ್ರಪ್ರಥಮಬಾರಿಗೆ
ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ 59ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ.
ಬಡವರಿಗೆ / ಅಂಧರಿಗೆ / ದೃಷ್ಠಿ ಹೀನರಿಗೆ ..ದೃಷ್ಠಿ(ಹೊಸಬೆಳಕು) ನೀಡುವ ಕಾರ್ಯಕ್ರಮ
ಉಚಿತ ಬೃಹತ್ ಕಣ್ಣು ಪರೀಕ್ಷೆ + ಶಸ್ತ್ರಚಿಕಿತ್ಸೆ + ಕನ್ನಡಕ ವಿತರಣಾ ಶಿಬಿರ
ದಿನಾಂಕ 6.12.2015 ಬಾನುವಾರ ಬೆಳಿಗ್ಗೆ 10-2 ಗಂಟೆ
ಸ್ಥಳಾ : ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ - ಜಿಗಣಿ.ಸೊಸೈಟಿ ಮುಂದೆ
ನೇತ್ರದಾನ ನೊಂದಣಿ ಮತ್ತು ಅಂಗಾಂಗ + ದೇಹ ದಾನ ನೊಂದಣಿ ಸಹಾ ಇರತ್ತೆ.
ಮೆ.ನಾರಾಯಣಾ ನೇತ್ರಾಲಯ ವೈಧ್ಯರಿಂದ..
ನೀವೂ ಬನ್ನಿ...ನಿಮ್ಮ ಸ್ನೇಹಿತರನ್ನೂ ಕರೆತನ್ನಿ.. ಕಣ್ಣಿನ ತೊಂದರೆ ಇದ್ದವರನ್ನು ಹೇಳಿಕಳಿಸಿ.ಸೂಕ್ತ ಚಿಕಿತ್ಸೆ ಕೊಡಿಸೋಣ ..ಅಂದತ್ವ ನಿವಾರಿಸೋಣ..ಹೊಸಬೆಳಕು ನೀಡೋಣಾ.
ಶಿಬಿರಕ್ಕೆ ನಮ್ಮ ಸಮಾನ ಮನಸ್ಕ ಬಂಧುಗಳು ಬಂದು ನಮ್ಮೊಡನೆ ಕೈ ಸೇರಿಸಿ ನೊಂದ ಸಮುದಾಯಕ್ಕೆ ಇನ್ನಸ್ಟು ಸೇವೆ ನೀಡಲು ಸಹಕರಿಸಿ
ಶಿಬಿರದಲ್ಲಿ ಸ್ವಯಂ ಸೇವಕರಾಗಿ ಸೇವೆಸಲ್ಲಿಸುವವರಿಗೆ ಆತ್ಮೀಯ ಸ್ವಾಗತ.ಪ್ರಶಂಸಾಪತ್ರ ನೀಡಲಾಗುತ್ತೆ.


ಇಂತೀ ನಿಮ್ಮವ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ರಕ್ತದಾನ ಜೀವದಾನ, ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ, ದೇಹದಾನ - ಹಲವರಿಗೆ ಪ್ರಾಣ ದಾನ ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ/ದೇಹದಾನದ/ರಕ್ತದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ.

.

Friday, December 4, 2015

List Blood(Units) available at Bangalore Hospitals/Blood Banks on 5.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ



List Blood(Units) available at Bangalore Hospitals/Blood Banks on 5.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ


Chennai Helpline Nos. Chennai Corporation has announced Emergency Contact Numbers

  
Chennai Helpline Nos. Chennai Corporation has announced Emergency Contact Numbers


Thursday, December 3, 2015

ವಿಕಲಚೇತನರ ದಿನದ ಶುಭಾಶಯಗಳು.

ನನ್ನೆಲ್ಲಾ ವಿಕಲಚೇತನ ಬಂಧುಗಳಿಗೆ ಅಂತರಾಷ್ಟ್ರೀಯ ವಿಕಲಚೇತನರ ದಿನದ ಶುಭಾಶಯಗಳು..
ಅಂಗವಿಕಲ ಶಾಪ ಅಲ್ಲ
ಅಂಗವಿಕಲ ಅನ್ನೋದೇ ಅಧ್ಬುತ ಶಕ್ತಿ..
ಇಂತೀ ನಿಮ್ಮವ



List Blood(Units) available at Bangalore Hospitals/Blood Banks on 3.12.2015 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ



List Blood(Units) available at Bangalore Hospitals/Blood Banks on 3.12.2015
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Wednesday, December 2, 2015

State Award to Shree.M.Krishnappa ( Trustee Hosabelaku Trust )

ನಲ್ಮೆಯ ಬಂಧುಗಳೇ..
ಹೊಸಬೆಳಕು ಟ್ರಸ್ಟಿನ ಖಾಯಂ ಟ್ರಸ್ಟೀ ಹಾಗು ನಮ್ಮ ಸಮಾಜ ಸೇವೆಯ ಸ್ಪೂರ್ತಿ.
ವಿಕಲಚೇತನರ ವಿಶೇಷ ಸೇವೆಗೆ ವೈಯಕ್ತಿಕ ರಾಜ್ಯ ಪ್ರಶಸ್ತಿ ವಿಜೇತ
ಅಗ್ರಜ ಶ್ರೀ.ಎಂ.ಕೃಷ್ಣಪ್ಪ ನವರಿಗೆ ಹೊಸಬೆಳಕು ಟ್ರಸ್ಟಿನ ಸಮಸ್ಥರ ಪರವಾಗಿ ಪ್ರೀತಿಯ ಶುಭಾಶಯಗಳು.
ತಮಗೆ ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಕಂಠೀರವ ಒಳಾಂಗಂಣ ಕ್ರೀಡಾಂಗಣ ದಲ್ಲಿ 03-12-2015 ರಂದು ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಗುರುತಿಸಿ 2015-2016 ನೇ ಸಾಲಿಗೆ ವಿಕಲಚೇತನರ ವಿಶೇಷ ಸೇವೆಗೆ ವೈಯಕ್ತಿಕ ರಾಜ್ಯ ಪ್ರಶಸ್ತಿನ್ನು ನೀಡಿ ಗೌರವಿಸಿದೆ.
ತಾವು ಕಳೆದ 28 ವರ್ಷಗಳಿಂದ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಹಾಬಿಲಿಟೇಶನ್ ಇಂಡಿಯಾ (ರಿ.) ಸಂಸ್ಥೆಯ ಸಂಸ್ಥಾಪಕ ಸಿಬ್ಬಂದಿಯಾಗಿ ವಿಕಲಚೇತನರ (ಅಂಗವಿಕಲರ) ಸಮಗ್ರ ಪುನಃಶ್ಚೇತನಕ್ಕಾಗಿ ಕಾಯ, ವಾಚ, ಮನಸ್ಸಾ ಶ್ರಮಿಸುತ್ತಿರುವುದು ಸಂತಸದ ವಿಷಯ.
ಸಾವಿರಾರು ಜನ ಅಂಧರ..ಅಂಗವಿಕಲರ..ನೋಮ್ದ ಸಮಾಜ ಕ್ಕೆ ಸೇವೆಗೈದ ತಮಗೆ
ಈ ಪ್ರಶಸ್ತಿ ಮುಕುಠಮಣಿ....
ಸರಿಯಾದ ವ್ಯಕ್ತಿಯನ್ನು ಆರಿಸಿದ ಸರ್ಕಾರದ ಆಯ್ಕೆಸಮಿತಿಗೆ ಪ್ರಣಾಮಗಳು
ಅಗ್ರಜ ಎನ್ನಲೋ...ಗುರು ಎನ್ನಲೋ...ನನ್ನ(ನಮ್ಮ) ಸಮಾಜ ಸೇವೆಯ ಸ್ಪೂರ್ತಿ ಎನ್ನಲೋ...ಎನೆಂದರೂ ಕಡಿಮೇನೆ ಎಂ.ಕೆ.ಸಾರ್....
ನಿಮ್ಮ ಹಾದಿಯಲ್ಲಿ ನಡೆದು ದಾರಿ ಸವೆಸುತ್ತಿರುವ ನಮಗೆ ನಿಮ್ಮ ಆಶೀರ್ವಾದವಿರಲಿ..
ಪ್ರೀತಿಯಿಂದ ಇಂತೀ
ನಿಮ್ಮವ...
ಜಿಗಣಿರಾಮಕೃಷ್ಣ..ಹೊಸಬೆಳಕು ಟ್ರಸ್ಟ್.9945028899

Sunday, November 29, 2015

Free Eye Checkup + Surgery + Free Spectacles for Babasaheb.Dr.B.R.Ambedkar Maha Parinirvana diwas 6.12.15

ನಲ್ಮೆಯ ನನ್ನೆಲ್ಲಾ ರಕ್ತಬಂಧುಗಳ ಗಮನಕ್ಕೆ..
ಬಾಬಾ ಸಾಹೆಬ ಡಾ.ಬಿ.ಆರ್. ಅಂಬೇಡ್ಕರ ಮಹಾಪರಿನಿರ್ವಾಣ ದಿನದ ಪ್ರಯುಕ್ತ
ಉಚಿತ ಬೃಹತ್ ಕಣ್ಣು ಪರೀಕ್ಷೆ + ಶಸ್ತ್ರಚಿಕಿತ್ಸೆ + ಕನ್ನಡಕ ವಿತರಣಾ ಶಿಬಿರ
ದಿನಾಂಕ 6.12.2015 ಬಾನುವಾರ ಬೆಳಿಗ್ಗೆ 10-2 ಗಂಟೆ
ಸ್ಥಳಾ : ಸರ್ಕಾರಿ ಪ್ರಾಥಮಿಕ ಶಾಲೆ - ಜಿಗಣಿ.ಸೊಸೈಟಿ ಮುಂದೆ
ಮೆ.ನಾರಾಯಣಾ ನೇತ್ರಾಲಯ ವೈಧ್ಯರಿಂದ..
ನೀವೂ ಬನ್ನಿ...ನಿಮ್ಮ ಸ್ನೇಹಿತರನ್ನೂ ಕರೆತನ್ನಿ..
ಕಣ್ಣಿನ ತೊಂದರೆ ಇದ್ದವರನ್ನು ಹೇಳಿಕಳಿಸಿ
ಸೂಕ್ತ ಚಿಕಿತ್ಸೆ ಕೊಡಿಸೋಣ ..ಅಂದತ್ವ ನಿವಾರಿಸೋಣ..
ಶಿಬಿರಕ್ಕೆ ನಮ್ಮ ಸಮಾನ ಮನಸ್ಕ ಬಂಧುಗಳು ಬಂದು ನಮ್ಮೊಡನೆ ಕೈ ಸೇರಿಸಿ ನೊಂದ ಸಮುದಾಯಕ್ಕೆ ಇನ್ನಸ್ಟು ಸೇವೆ ನೀಡಲು ಸಹಕರಿಸಿ
ಇಂತೀ ನಿಮ್ಮವ
Jigani Ramakrishna 9945028899

Saturday, November 28, 2015

ಹೊಸಬೆಳಕು ಟ್ರಸ್ಟ್ ಸಮಸ್ತರ ಪರವಾಗಿ..... ದಾಸ ಶ್ರೇಷ್ಟ,ತನ್ನ ಕೀರ್ತನೆಗಳ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಜನತೆಗೆ ಸಂದೇಶ ಸಾರಿದ ಮಹಾಜ್ಞಾನಿ "ಕನಕ" ಜಯಂತಿಯ ಶುಭಾಶಯಗಳು.

ಹೊಸಬೆಳಕು ಟ್ರಸ್ಟ್ ಸಮಸ್ತರ ಪರವಾಗಿ..... ದಾಸ ಶ್ರೇಷ್ಟ,ತನ್ನ ಕೀರ್ತನೆಗಳ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಜನತೆಗೆ ಸಂದೇಶ ಸಾರಿದ ಮಹಾಜ್ಞಾನಿ "ಕನಕ" ಜಯಂತಿಯ ಶುಭಾಶಯಗಳು.
Jigani Ramakrishna

ಸಮಸ್ತ ಜನತೆಗೆ 66ನೇ ವರ್ಷದ "ಸಂವಿಧಾನ ಸಮರ್ಪಣಾ ದಿನದ" ಶುಭಾಷಯಗಳು Happy Constitution day..

ಸಮಸ್ತ ಜನತೆಗೆ 66ನೇ ವರ್ಷದ "ಸಂವಿಧಾನ ಸಮರ್ಪಣಾ ದಿನದ" ಶುಭಾಷಯಗಳು
Happy Constitution day..
JRK Hosabelaku Trust Jigani Ramakrishna Hosabelaku Trust Jigani Ramakrishna


List Blood(Units) available at Bangalore Hospitals/Blood Banks on 28.11.15 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood(Units) available at Bangalore Hospitals/Blood Banks on 28.11.15
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Thursday, November 26, 2015

List Blood(Units) available at Bangalore Hospitals/Blood Banks on 26.11.15 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood(Units) available at Bangalore Hospitals/Blood Banks on 26.11.15
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Wednesday, November 25, 2015

List Blood(Units) available at Bangalore Hospitals/Blood Banks on 25.11.15 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood(Units) available at Bangalore Hospitals/Blood Banks on 25.11.15
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Tuesday, November 24, 2015

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ.... 25.11.2015 ರ ಬುದುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ....
25.11.2015 ರ ಬುದುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ರಕ್ತ ನಿಧಿ : ಲೈಫ್ ಕೇರ್ ಬ್ಲಡ್ ಬ್ಯಾಂಕ್ .ಬೆಂಗಳೂರು...
ಸ್ಥಳ : ದೋಸೆ ಕ್ಯಾಂಪ್ ಹತ್ತಿರಾ.ಜಯನಗರ ಬೆಂಗಳೂರು..
ಶಿಬಿರದ ಆಯೋಜಕರು : ಡಾ.ವಿಷ್ಣು ಸೇನಾ ಸಮಿತಿ ನೋಂದಣಿ
ಸಹಕಾರ : ಹೊಸಬೆಳಕು ಟ್ರಸ್ಟ್(ರಿ) ಜಿಗಣಿ.
ಶಿಬಿರದಲ್ಲಿ ನೇತ್ರದಾನ ನೊಂದಣಿ ಸಹಾ ಇರುತ್ತದೆ...
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಸ್ನೇಹಿತರನ್ನೂ ಕರೆತಂದು ..ರಕ್ತದಾನ ಮಾಡಿಸಿ
ಜೀವಗಳನ್ನು ಉಳಿಸಲು ಸಹಕರಿಸಬೇಕೆಮ್ದು ಮನವಿ..
ಡಾ.ವಿ.ಸೇ.ಸಾ...ತಂಡದ ಪರವಾಗಿ..ತಮ್ಮಗಳ ಆಗಮನದ ನಿರೀಕ್ಷೆಯಲ್ಲಿ....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Monday, November 23, 2015

List Blood(Units) available at Bangalore Hospitals/Blood Banks on 24.11.15 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood(Units) available at Bangalore Hospitals/Blood Banks on 24.11.15
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

Blood camp for NIMHANS HOSPITAL 24.11.2015

Blood camp for NIMHANS HOSPITAL
Kindly Donate Blood Save LIFE
Date 24.11.2015...Tuesday Time 10-2
Place : Auto Satnd.13th Cross.24th main
HSR Sector 1.Opp Bank of BARODA.
HSR LAyout Bangalore

More info mr.Arun  : 9916506837
JRK Hosabelaku Trust​ Jigani Ramakrishna​ 9945028899

List Blood(Units) available at Bangalore Hospitals/Blood Banks on 23.11.15 ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ

List Blood(Units) available at Bangalore Hospitals/Blood Banks on 23.11.15
ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ..ಬೇಕಾದವರು ಆ ರಕ್ತ ನಿದ್ದಿಯನ್ನು ಸಂಪರ್ಕಿಸಿ ಪಡೆದುಕೊಳ್ಲಬಹುದು.
ಇದು ನಮ್ಮ ಹೊಸಾ ಪ್ರಯತ್ನ ಹೇಗಿದೆ ಬಂಧುಗಳೆ.
JRK 9945028899

Saturday, November 21, 2015

List Blood(Units) available at Bangalore Hospitals/Blood Banks on 22.11.15

List Blood(Units) available at Bangalore Hospitals/Blood Banks on 22.11.15


About Hosabelaku Trust & Jigani Ramakrishna Samyukta karnataka Sate Edition 20.11.15

This is about Us / our Service Thanks to SAMYUKTA KARNATAKA for made News in STATE EDITION.and Special Yhanks to Shruthi mam.....
All my beloved's Blessings & Co-Operation's made me to Grow & Serve a Society at large
with love
at your Serice
Jigani Ramakrishna Hosabelaku Trust 9945028899


Friday, November 20, 2015

HOSABELAKU TRUST: HOSABELAKU TRUST: List of Blood(units) available a...

HOSABELAKU TRUST: HOSABELAKU TRUST: List of Blood(units) available a...: HOSABELAKU TRUST: List of Blood(units) available at Blood banks and ... : List of Blood(units) available at Blood banks and Hospitals as on ...

List Blood(Units) available at Bangalore Hospitals/Blood Banks on 21.11.15

List Blood(Units) available at Bangalore Hospitals/Blood Banks on 21.11.15


Wednesday, November 18, 2015

HOSABELAKU TRUST: List of Blood(units) available at Blood banks and ...

HOSABELAKU TRUST: List of Blood(units) available at Blood banks and ...: List of Blood(units) available at Blood banks and Hospitals as on 19.11.2015 Thurs Day...ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್...

List of Blood(units) available at Blood banks and Hospitals as on 19.11.2015 Thurs Day

List of Blood(units) available at Blood banks and Hospitals as on 19.11.2015 Thurs Day...ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ..ಬೇಕಾದವರು ಆ ರಕ್ತ ನಿದ್ದಿಯನ್ನು ಸಂಪರ್ಕಿಸಿ ಪಡೆದುಕೊಳ್ಲಬಹುದು.
ಇದು ನಮ್ಮ ಹೊಸಾ ಪ್ರಯತ್ನ ಹೇಗಿದೆ ಬಂಧುಗಳೆ......
This is our new Concept of Updating Daily the Blood availabalitys.
how is this FRIENDS i need yours openion...
with love
Hosabelaku TrustJigani Ramakrishna 9945028899



List of Blood(units) available at Blood banks and Hospitals as on 18.11.2015

List of Blood(units) available at Blood banks and Hospitals as on 18.11.2015 Wednesday...ಈ ದಿನ ಬೆಂಗಳೂರಿನ ರಕ್ತ ನಿದಿ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ರಕ್ತ..ಬೇಕಾದವರು ಆ ರಕ್ತ ನಿದ್ದಿಯನ್ನು ಸಂಪರ್ಕಿಸಿ ಪಡೆದುಕೊಳ್ಲಬಹುದು.
ಇದು ನಮ್ಮ ಹೊಸಾ ಪ್ರಯತ್ನ ಹೇಗಿದೆ ಬಂಧುಗಳೆ......
This is our new Concept of Updating Daily the Blood availabalitys.
how is this FRIENDS i need yours openion...
with love
Hosabelaku TrustJigani Ramakrishna 9945028899


Saturday, November 14, 2015

NOV 14 World Diabetes Day..........BE CAREFUL.......

Dear beloved

NOV 14 World Diabetes Day..........BE CAREFUL.......
Diabetics are Naturally sweet ......Never underestimate the power of a diabetic
Help cure Diabetes; I’m tired of dealing with pricks ,Insulin is not a cure – it’s life support
Diabetes the SILENT KILLER which kills part by part of our life
Just a shotful of insulin helps the sugar go down, sugar go down, sugar go down
Request : Respect Peoples with Diabetes
Any School Children suffering fm Diabetes pl call us 9945028899
Diabetes can be Curable/Managable when we follow Strict DIET & Medication..
to Fight against Diabetes PL JOIN HAND WITH US
Regarards...
Jigani Ramakrishna Hosabelaku Trust 9945028899

Tuesday, November 10, 2015

Thursday, November 5, 2015

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ.... 6.11.2015 ರ ಶುಕ್ರವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ....
6.11.2015 ರ ಶುಕ್ರವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ರಕ್ತ ನಿಧಿ : ವಿಕ್ಟೋರಿಯಾ ಆಸ್ಪರೆ ರಕ್ತ ನಿಧಿ.ಬೆಂಗಳೂರು...
ಸ್ಥಳ : 8 ನೇ.ಕ್ರಾಸ್.ವೆಂಕಟಾಪುರ.ಕೋರಮಂಗಲ ಮೊದಲನೇ ಹಂತ.ಬೆಂ-34
ಶಿಬಿರದ ಆಯೋಜಕರು : ಶ್ರೀ.ಶ್ಂಕರ್ ನಾಗ್ ಆಟೋೆಳೆಯರ ಬಳಗ
ಸಹಕಾರ : ಹೊಸಬೆಳಕು ಟ್ರಸ್ಟ್(ರಿ) ಜಿಗಣಿ.
ಶಿಬಿರದಲ್ಲಿ ನೇತ್ರದಾನ ನೊಂದಣಿ ಸಹಾ ಇರುತ್ತದೆ...
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಸ್ನೇಹಿತರನ್ನೂ ಕರೆತಂದು ..ರಕ್ತದಾನ ಮಾಡಿಸಿ
ಜೀವಗಳನ್ನು ಉಳಿಸಲು ಸಹಕರಿಸಬೇಕೆಮ್ದು ಮನವಿ..
ಶ್ರೀ.ಶ್ಂಕರ್ ನಾಗ್ ಆಟೋೆಳೆಯರ ಬಳಗ.ತಂಡದ ಪರವಾಗಿ..ತಮ್ಮಗಳ ಆಗಮನದ ನಿರೀಕ್ಷೆಯಲ್ಲಿ....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com



Saturday, October 31, 2015

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ.... 1.11.2015 ರ ಬಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ

ಕನ್ನಡ ರಾಜ್ಯೋತ್ಸವಕ್ಕೆ - ಬೃಹತ್ ರಕ್ತದಾನ ಶಿಬಿರ....
1.11.2015 ರ ಬಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ
ರಕ್ತ ನಿಧಿ : ಲೈಫ್ ಕೇರ್ ಬ್ಲಡ್ ಬ್ಯಾಂಕ್ .ಬೆಂಗಳೂರು...
ಸ್ಥಳ : ಆಶ್ರಯ ಯೋಜನೆ ಮನೆಗಳು.ಹೊಸೂರು ರಸ್ತೆ.ಆನೇಕಲ್ ನಗರ...
ಶಿಬಿರದ ಆಯೋಜಕರು : ಕರ್ನಾಟಕ ರಕ್ಷಣಾ ವೇದಿಕೆ.ಶಿವರಾಮೇ ಗೌಡರ ಬಣ.ಆನೇಕಲ್...
ಸಹಕಾರ : ಹೊಸಬೆಳಕು ಟ್ರಸ್ಟ್(ರಿ) ಜಿಗಣಿ.
ಶಿಬಿರದಲ್ಲಿ ನೇತ್ರದಾನ ನೊಂದಣಿ ಸಹಾ ಇರುತ್ತದೆ...
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಸ್ನೇಹಿತರನ್ನೂ ಕರೆತಂದು ..ರಕ್ತದಾನ ಮಾಡಿಸಿ
ಜೀವಗಳನ್ನು ಉಳಿಸಲು ಸಹಕರಿಸಬೇಕೆಮ್ದು ಮನವಿ..
ಕರವೇ...ತಂಡದ ಪರವಾಗಿ..ತಮ್ಮಗಳ ಆಗಮನದ ನಿರೀಕ್ಷೆಯಲ್ಲಿ....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

152 nd Eye Donation...thru team Hosabelaku Trust 152 ನೇ ನೇತ್ರದಾನ... ಹೊಸಬೆಳಕು ಟ್ರಸ್ಟ್ ಸಹಯೋಗದಲ್ಲಿ.....

152 nd Eye Donation...thru team Hosabelaku Trust 152 ನೇ ನೇತ್ರದಾನ...
ಹೊಸಬೆಳಕು ಟ್ರಸ್ಟ್ ಸಹಯೋಗದಲ್ಲಿ.....
ಹೊಸಬೆಳಕು ಟ್ರಸ್ಟಿನ ಕಾರ್ಯದರ್ಶಿ,ಯುವ ನಾಯಕ.ಜೆ.ಸಿ.ಕೃಷ್ಣಪ್ಪ ಅವರ ತಾಯಿ ಮತ್ತು ಆನೇಕಲ್ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಶ್ರಿಮತಿ.ಶೋಭಾ ಜೆ.ಸಿ.ಕೆ ಅವರ ಅತ್ತೆ.
ಹಾಗೆಯೆ ಶ್ರೀ.ಮುನಿಯಲ್ಲಮ್ಮ ನವರು ನಮಗೂ ಕೂಡಾ ಅತ್ತೆ....
ಇಂದು ಅತ್ತೆಯವರ ದೇಹಾ ಮಾತ್ರ ನಮ್ಮಬಳಿ ಇಲ್ಲ ..ಆದರೆ ಅವರ ಕಣ್ಣುಗಳು ಮಾತ್ರ ಇಬ್ಬರು ಕಾರ್ನಿಯಾ ಅಂಧರಿಗೆ ಹೊಸಬೆಳಕಿನ ಜಗತ್ತನು ನೀದಿದ್ದಾರೆ...
ಅವರ ಆತ್ಮಕ್ಕೆ ಶಾಂತಿ ಸಿಗಲಿ....ನೇತ್ರದಾನಿಯ ಕುಟುಂಬಕ್ಕೊಂದು ಸೆಲ್ಯೂಟ್...
ನಿಮ್ಮ ಕುಟುಂಬ ಜಗಕ್ಕೆ ಮಾದರಿ .JCK.JCM.JCR ಮತ್ತು ಮನೆಯ ಹೆಣ್ಣುಮಕ್ಕಳು.
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Saturday, October 24, 2015

Thursday, October 22, 2015

Blood Required For : HEART SURGERY-Emergency..for Salem Person

Emergency – Blood Required For : HEART SURGERY 
Group Any Group / O+ Positive No.of Units 5 Units 
Hospital Narayana Hrudayalaya. Bommasandra,Blore-100
Req Date Today or by tomarrow 
Patient Name Mr : Mohan Kumar – Salem
Contact Name Suresh Kumar 08807675231
Pl Donate Blood, Save – LIFE
ರಕ್ತದಾನ ಮಾಡಿ ಜೀವ ಉಳಿಸಿ ಬಂಧುಗಳೇ......
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....


Tuesday, October 20, 2015

KSL Swamy's Eyes & Body Donated after the Death 20.10.2015

ನೇತ್ರದಾನಿ ಮತ್ತು ದೇಹದಾನಿ ಶ್ರೀ.ಕೆ.ಎಸ್‌.ಎಲ್ ಸ್ವಾಮಿಯವರ ಪಾದಗಳಿಗೆ ಶರಣೂ...
ಸ್ವಾಮಿಯವರು ಸಕಲಕಲಾ ವಲ್ಲಬರು ಚಲನಚಿತ್ರ ನಟನೆ+ನಿರ್ದೇಶಕ+ನಿರ್ಮಾಪಕ+ಹಾಡುಗಾರರು....
ಇಂದು ನಮ್ಮನ್ನೆಲ್ಲಾ ಅಗಲಿ...ತಮ್ಮ ನೇತ್ರಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರನಿದಿಗೆ ದಾನಮಾಡಿ ಇಬ್ಬರು ಅಂಧರಬಾಳಿಗೆ ಹೊಸಬೆಳಕಾಗಿ ಮತ್ತು ತಮ್ಮ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹಸ್ತಾಂತರಿಸಲಾಗುತ್ತಿದೆಯಂತೆ.
ಕೆ.ಎಸ್‌.ಎಲ್ ಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲೀ...ಅವರ ಕುಟುಂಬದವರಿಗೊಂದು ಸಲಾಂ...
ಎಲ್ಲರೂ ನಿಮ್ಮ ಹಾದಿಯನ್ನು ಅನುಸರಿಸುವಂತಾಗಲಿ..
ತಮ್ಮ ಮತ್ತು ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Add caption

Sunday, October 11, 2015

Emergency – Blood NeedFor : Heart Surgery O-VE ( O Negetive) 5 Units at Narayana Hrudayalaya.ರಕ್ತದಾನ ಮಾಡಿ ಜೀವ ನೀಡಿ


Emergency – Blood Required For :  Heart Surgery
Group O-VE ( O Negetive) No.of Units 5 Units 
Hospital Narayana Hrudayalaya  Bommasandra,Blore-100
Req Date Today EMERGENCY / Tomarow
Patient Name Mr.Vadivel.S.K  from Tamilnadu/Erode..
Contact Name Mr.Thirumurugan 09942075692
Pl Donate Blood, Save – LIFE
ರಕ್ತದಾನ ಮಾಡಿ ಜೀವ ನೀಡಿ 
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....

Thursday, October 8, 2015

World Sight Day Wishes to All my Friends... ನನ್ನೆಲ್ಲಾ ಸನ್ಮಿತ್ರರಿಗೆ ವಿಶ್ವ ದೃಷ್ಠಿ ದಿನದ ಶುಭಾಶಯಗಳು...

World Sight Day Wishes to All my Friends...
ನನ್ನೆಲ್ಲಾ ಸನ್ಮಿತ್ರರಿಗೆ ವಿಶ್ವ ದೃಷ್ಠಿ ದಿನದ ಶುಭಾಶಯಗಳು...
ನಿಮ್ಮಗಳ ಮುಂದಿನ ಜೀವನಕ್ಕಾಗಿ ಕಣ್ಣುಗಳನ್ನು ರಕ್ಷಿಸುವುದು ಅಗತ್ಯವಿದೆ....
ಅಂತೆಯೇ
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Saturday, October 3, 2015

150th Eye Donation Thru Hosabelaku Trust

150th Eye Donation Thru Hosabelaku Trust Thanks to Dr.Sheela(Dentist) and Mr.A.VRamababu Reddy Anekal for Donating Their Parents Eyes.....
We Should very Much Greatful to To Dr.Sheela...When her father Passed away at Yashvanthpur Rly Stataion...Body Shifted to KIMS Hospital ..Eyes Donated..a day Later after her sister arival from States Entire Body Donated to Bangalore Medical College...now Smt.Nagammmanni is a Grand mother of her...Thank You Dr...
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) .
Member-Eye Bank Association of India,ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com