Friday, March 27, 2015

Good News for People with Disability(Jaipur Free Leg Camp 27.28.3.15) ವಿಕಲಚೇತನ ಬಂಧುಗಳಿಗೆ ಸಿಹಿಸುದ್ದಿ..ಜೈಪುರ ಉಚಿತ ಕೃತಕ ಕಾಲು ಅಳತೆ ಮತ್ತು ವಿತರಣಾ

Good News for People with Disability(Jaipur Free Leg Camp 27.28.3.15)
ವಿಕಲಚೇತನ ಬಂಧುಗಳಿಗೆ ಸಿಹಿಸುದ್ದಿ..ಜೈಪುರ ಉಚಿತ ಕೃತಕ ಕಾಲು ಅಳತೆ ಮತ್ತು ವಿತರಣಾ
ಶಿಬಿರ 27 & 28.3.2015..ಸ್ಥಳ : ಜೈನ್ ಭವನ.ಇನ್ಫ್ಯಾಂಟ್ರೀ ರಸ್ತೆ.ಶಿವಾಜೀನಗರ ಬೆಂಗಳೂರು...
ಕಾಲೂ ಊನತೆ ಇರುವ..ಕೃತಕ ಕಾಲು ಬೇಕಾಗಿರುವ ವಿಕಲಚೇತನ ಬಂಧುಗಳು ಶಿಬಿರದ ಪ್ರಯೋಜನ ಪಡೆದುಕೊಳ್ಲತಕ್ಕದ್ದು..ಇತರೆ ವಿಕಲಚೇತನ ಬಂಧುಗಳಿಗೂ ವಿಚಾರ ಮುಟ್ತಿಸತಕ್ಕದ್ದು...
ಕಾರ್ಯಕ್ರಮ ಆಯೋಜಿಸಿದ ರಾಜ್ಯ ಜೈನ್ ಅಸ್ಸೊಸಿಯೇಷಾನ್,ಮೀನ ಏಡಿಡಿ ಚಾರೊಟಿ ಪೌನ್ಡೇಷನ್ ಮತ್ತು ಮಾರ್ವಾಡಿ ಯೂಟ್ ಅಸ್ಸೋಸಿಯೇಷನ್...ಅವರಿಗೆ ಹೊಸಬೆಲಕು ಟ್ರಸ್ಟಿನ ಸಮಸ್ತರ ಪರವಾಗಿ ಪ್ರಣಾಮಗಳು....
ಹೆಚ್ಚಿನ ಮಾಹಿತಿಗಾಗಿ ಎಸ್.ಜಿತೆಂದ್ರ ಕುಮರ್ ಅಧ್ಯಕ್ಷರು 8095588466
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Tuesday, March 24, 2015

March 20th World Water Day Let us Save Water for Better TOMARROW...

ಬಂಧುಗಳೆ.. ನಾವೆಲ್ಲಾ ಒಮ್ಮೊಮ್ಮೆ ಬೇಡ್ವಾದವುಗಳ ಬಗ್ಗೆ ಮಾತಾಡ್ತೇವೆ..march 20 ವಿಶ್ವ ಜಲ ದಿನ...
ಜಲವಿಲ್ಲದೆ ನಾವು..ಪ್ರಾಣಿ ಸಂಕುಲಗಳು ಬದುಕಿರಲು ಸಾದ್ಯವಿಲ್ಲ....ನನಗನಿಸಿದ್ದನ್ನು ತಡವಾಗಿ ಇಲ್ಲಿ ಗೀಚುತ್ತಿದ್ದೇನೆ...
ಅಂತರ್ಜಲ ಕುಸಿದು ಭೂತಾಯಿಯ ಒಡಲು ಸೇರುತ್ತಿದೆ....
ಜಲವನ್ನು ನಾವು ರಕ್ಷಿಸಿ(ಉಳಿಸಿ) ಕೊಳ್ಳದೆ ಪೋಲು ಮಾಡಿದರೆ
ನಮಗೂ....ಭೂತಾಯಿಯ ಒಡಲು ಸೇರುವ ದಿನ ಹತ್ತಿರವಾಗುತ್ತದೆ...
ಇಂದಿನಿಂದ ಪ್ರಮಾಣ ಮಾಡೋಣ..ನಿನ್ನೆಗಿಂತಾ ಬಳಸುವ ನೀರಿನಲ್ಲಿ
ಅರ್ದಾ ಲೀಟರ್ ಕಡಿಮೆ ಮಾಡಿ ನಾಲೆ ಗಾಲಿ ನೀರ ಉಳಿಸೋಣ..
ಇದು ನನ್ನ ಆಶಯಾ....ನಿಮ್ಮದು..
March 20th World Water Day
Let us Save Water for Better TOMARROW...

ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Monday, March 23, 2015

Emergency – Blood Required For : Cancer OPERATION

Emergency – Blood Required For :  Cancer OPERATION
Group ANY Group No.of Units 10 Units
Hospital HCG Hospital.Mission Road. Near Corportion Circle.Bangalore
Req Date Today to tomarrow by afternoon. Patient Name Rajappa
Contact Name Muniraju 9845250913
Pl Donate Blood, Save – LIFE .ರಕ್ತದಾನ ಮಾಡಿ ಜೀವದಾನ ನೀಡಿ ಬಂಧುಗಳೇ
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee..

ಹೆಣ್ ಮಕ್ಳೇ ಸ್ಟ್ರಾಂಗು ಗುರು...ಸೆಲ್ಯೂಟ್ ಟು Smt Narmada Venkatreddy Patil​ ಮ್ಯಾಡಂ..

ಹೆಣ್ ಮಕ್ಳೇ ಸ್ಟ್ರಾಂಗು ಗುರು...ಸೆಲ್ಯೂಟ್ ಟು Smt Narmada Venkatreddy Patil​ ಮ್ಯಾಡಂ..
ಸಹೋದರಿ   ಶ್ರಿಮತಿ.ನರ್ಮದಾ ವೆಂಕಟ್ ರೆಡ್ಡಿ ಪಾಟೀಲ ಅವರು...ರಕ್ತದಾನ ಶಿಬಿರಕ್ಕೆ ಒಬ್ಬ ಮುಖ್ಯ ಅತಿಥಿಯಾಗಿ ಹೋಗಿ...ಶಿಬಿರ ಉಧ್ಘಾಟನೆಯನ್ನಾ ಮಾಡಿ....ತಾವೇ ಮೊದಲು ರಕ್ತ (ಕೊಟ್ಟು)  ದಾನ ಮಾಡಿ ಇತರ ರಕ್ತದಾನಿಗಳು...ಯುವ ಜನತೆ ರಕ್ತದಾನ ಮಾಡಿ ಎಂದು ಕರೆಕೊಟ್ಟ  ದಿಟ್ಟ ಮಹಿಳೆಯಾಗಿದ್ದಾರೆ...ಪ್ರಣಾಮಗಳು ಸಹೋದರೀ.....
ನೀವು ಇತರ ಹೆಣ್ಣುಮಕ್ಕಳಿಗೆ ಮಾದರೀ...

ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Jigani Ramakrishna​ Hosabelaku Trust​


14.3.2015 Ugadi Day Blood Arraged and Helped the Patient

14.3.2015 Ugadi Day Blood Arraged and Helped the Patient
From Red Cross Society Blood Bank .For : 82 yrs Women
Group A - VE ( A Negetive ) No.of Units 3 Units
Hospital St.John.Hospital,Bangalore
Ref by Manohar Reddy(Sulikunte) & Shivakumar
Patient Name Smt : Nagamma – Mullur met with an Accident
Contact Name Srinivasa Reddy – 9845641280
Pl Donate Blood, Save – LIFE
ರಕ್ತದಾನ ಮಾಡಿ ಜೀವ ಉಳಿಸಿ ಬಂಧುಗಳೇ....
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....



Friday, March 20, 2015

Blood Donated and Saved 3Years North India boy Chiranth LIFE

Blood Donated and Saved 3Years North India  boy Chiranth LIFE : GAJAVE  ..Somashekar & Jagadeesh Donated Blood at Narayana Hrudayaalaya,Bommasandra yesterday at 8AM...ನಿನ್ನೆ ಮುಂಜಾನೆ8.00 ಕ್ಕೆ ನಾರಾಯಣ ಹೃದಯಾಲಯದಿಂದ ಹೃದಯ ಶಸ್ತ್ರಚಿಕಿತ್ಸೆ ಗಾಗಿ ರಕ್ತ ಬೇಕು ಅಂತ ದೂರವಾಣಿ ಕರೆ ಬಂತು ತಕ್ಷಣ  ಗಂಧದ  ನಾಡು ಜ್ನನಪರ ವೇದಿಕೆಯ ರಾಮಸಾಗರದ ಸೋಮಶೇಖರ್ ಮತ್ತು ವಿಜಯ್ ಕುಮರ್ ಮತ್ತೆ ಸ್ನೇಹಿತ ಜಗದೀಶ್ ನಾರಾಯಣ ರಕ್ತ ನಿಧಿ ಹೋಗಿ ರಕ್ತ ಧಾನ ಮಾಡಿ  ಉತ್ತರ ಭಾರತದ ೩ ವರ್ಷದ ಪೋರ ಚಿರಂತ್....ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ...
ನಮ್ಮೀರ್ವರು ರಕ್ತದಾನಿಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು....

ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Wednesday, March 18, 2015

66th Eye Donation thru Team Hosabelaku Trust 18.3.2015

66th Eye Donation thru Team Hosabelaku Trust
ಪ್ರಿಯ ಬಂಧುಗಳೇ 
ಕನ್ನಡ ಜಾಗೃತಿ ವೇದಿಕೆಯ ನೆರಳೂರು ಮುನಿರಾಜು ಅವರ ತಾಯಿ ಶ್ರಿ.ಮುನಿಯಮ್ಮನವರು ಇಂದು ಮರಣ ಹೊಂದಿದ್ದು ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.ಮುನಿಯಮ್ಮನವರು ಸತ್ತಿದ್ದು ಒಬ್ಬರು ಆದರೆ ಹೊಸಬೆಳಕಿನ,ಹೊಸಜಗತ್ತನ್ನು ನೋಡುವ ಸೌಭಾಗ್ಯವನ್ನು ಇಬ್ಬರು ಅಂಧರಿಗೆ ನೀಡಿ ಇಂದು ಅಮರರಾಗಿದ್ದಾರೆ.
ಬೆಳಿಗ್ಗೆ 7.10ನಿಮಿಶ ಮುನಿರಾಜು ಕರೆಮಾಡಿ ಸಾರ್ ಅಮ್ಮ ಹೋಗ್ಬಿಟ್ರು ಕಣ್ಣುದಾನಮಾಡಬೇಕು...ಮೊನ್ನೆ ನಿಮ್ಮಮ್ಮನ ಕಣ್ಣುದಾನ ಮಾಡಿದ್ರಲ್ಲಾ ಅದೇರೀತಿ ಪ್ಲೀಸ್ ಹೆಲ್ಪ್ ಮಾಡಿ ಅಂದ್ರು ನಾ ಆಗ ಸಾಂತ್ವಾನ ಹೇಳಿ ಅರ್ದಾಗಂಟೆ ಸಮಯದಲ್ಲಿ ನಾ ವ್ಯವಸ್ತೆ ಮಾಡ್ತೇನೆ ಅಂದೆ...ನಂತರದ ಕರೆ ನಾರಾಯಣ ನೇತ್ರಾಲಯದ ಐಬ್ಯಾಂಕ್ ಮ್ಯಾನೇಜರ್ ಅಶೋಕ್ ಅವರಿಗೆ,ಗಾಡಿ ಹತ್ತಿ ಮಡದಿ ಜೊತೆ ನೆರಳೂರಿಗೆ ಪಯಣ...ದೇಹ ಇದ್ದ ರೂಮನ್ನು ಸ್ವಚ್ಹಗೊಳಿಸುವ ಒತ್ತಿಗೆ ಡಾಕ್ಟರ್ ಹಾರಿಕ ಮತ್ತು ಟಿಂ ಆಗಮನ ಒಪ್ಪಿಗೆ ಪತ್ರ ಪಡೆದು ನಂತರ 10 ನಿಮಿಶದಲ್ಲಿ ನೇತ್ರಗಳನ್ನು ತೆಗೆದುಕೊಂಡು ಪ್ರಮಾಣಪತ್ರ..ಪ್ರಶಂಸಾ ಪತ್ರ ನೀಡಿ ಹೊರಟ್ರು...
ಮುನಿರಾಜು ಜೊತೆ ಸಹೊದರ/ಸಹೊದರಿ ಮತ್ತು ಕುಟುಂಬವನ್ನು ಅಗಲಿ ಹೊರಟಿದ್ದಾರೆ.
ಮುನಿರಾಜು ಅವರು ತಮ್ಮ ನೋವಿನಲ್ಲು ನೇತ್ರದಾನಕ್ಕೆ ಯೋಚನೆ ಮಾಡಿ ನಮ್ಮನ್ನು ಕರೆದು ನೇತ್ರದಾನ್ ಮಾಡಿದ್ದಕ್ಕಾಗಿ ಹೊಸಬೆಲಕು ಟ್ರಸ್ಟಿನ ಸಮಸ್ತರ ಪರವಾಗಿ ಸಾಸ್ಟಾಂಗ ಪ್ರಣಾಮಗಳು
ಶ್ರೀಯುತರ ಆತ್ಮಕ್ಕೆ ಶಾಂತಿಸಿಗಲಿ...
ಅವರ ಕುಟುಂಬಕ್ಕೆ ..ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ... ನೇತ್ರದಾನದ ಸಮಯ ಬಂದಾಗ ನಮ್ಮನ್ನು ಸಂಪರ್ಕಿಸಿ.
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Tuesday, March 17, 2015

Free Medicines for Children with Diabetes Pl Contact us JiganiRamakrishna Hosabelaku Trust 9945028899

Free Medicines for Children with Diabetes
Pl Contact us JiganiRamakrishna Hosabelaku Trust 9945028899

Friday, March 6, 2015

ಹಿರಿಯ ನಾಗರೀಕರಿಗೆ ನುರಿತ ತಜ್ನರಿಂದ ಆರೋಗ್ಯ ತಪಾಸಣಾ ಶಿಬಿರHealth Checkup for SENIOR CITIZENS....@ Govt Hospital.Jigani 7.3.2015 10-2.30Pm

ಹಿರಿಯ ನಾಗರೀಕರಿಗೆ ನುರಿತ ತಜ್ನರಿಂದ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ 7.3.2015 ಸಮಯ 10 ರಿಂದ ಮಧ್ಯಾಹ್ನ 2.30 ಗಂಟೆ ವರೆಗೆ
ಸ್ಥಳ : ಸರ್ಕಾರಿ ಆಸ್ಪತ್ರೆ.ಜಿಗಣಿ..ಸಂತೇ ಮೈದಾನದ ಹತ್ತಿರ...
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಮನವೀ....
ಆಯೋಜಕರಾದ ಹೆಲ್ಪೇಜ್ ಇಂಡಿಯಾ,ಟೆಕ್ಸ್ ಟ್ರಾನ್..ಆಕ್ಸ್ಫರ್ಡ್ ಆಸ್ಪತ್ರೆ...ಕಾರುಣ್ಯ ಮಕ್ಕಳ ಸಂಸ್ಥೆಯ ಎಲ್ಲರಿಗೂ 
ಹೊಸಬೆಳಕು ಟ್ರಸ್ಟಿನ ಪರವಾಗಿ ಅಭಿನಂದನೆಗಳು.....
Health Checkup for SENIOR CITIZENS....@ Govt Hospital.Jigani 7.3.2015 10-2.30Pm
we request you to Utilise this...
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Thursday, March 5, 2015

My mother Smt.Sonnamma Eye Donated to Narayana Netralaya 2.3.2015

Dear beloved
My mother Smt.Sonnamma passed away on 2.3.2015 between 6 Am..
The firast call i made to M/s.Narayana Netralaya,Health City Bommasandra
between 7 Dr.Gopishree,Mr.Ashok team of Narayana Netralayas Shankar Anand Singh Eye bank have come 
and started Process of Eye removal with in 15 Minutes they Collected the Eye Balls without disfiguring my mother face.
i have followed Srilankas Eye Donation Rule. in last September Eye Donation Fortnight held at Narayana Netralaya,Rajajinagara Dr.K.Bhujanaga Shetty Founder president of Narayana Netralaya Group honoured me for Co-ordinating and Spreding Eye Donation Awareness and for 64 pair of Eyes Donated till date thru Hosabelaku Trust.
in speech Dr.Shetty was telling today Shrilanka is the Country doing 100% Eye Donations.If any death occurs first they intimate to EYE Bank and next to their kins and Kula purohits.
i proud to say i was followed Shrilankas Eye Donation Rule.
because of my Mothers death...and Eye Donation two Corneal Blind Children Can Able to See the LIGHT Of Colours
Tht is Hosabelaku.....
Eye Donation let be our Family Tradition...if Eye Donaton time comes pl contact nearest Eye Bank or call us 24/7
9945028899 / 9*342171646 / 8147778899 / 9242236291 we will orgise it...
Regards..JiganiRamakrishna.....