Monday, March 23, 2015

ಹೆಣ್ ಮಕ್ಳೇ ಸ್ಟ್ರಾಂಗು ಗುರು...ಸೆಲ್ಯೂಟ್ ಟು Smt Narmada Venkatreddy Patil​ ಮ್ಯಾಡಂ..

ಹೆಣ್ ಮಕ್ಳೇ ಸ್ಟ್ರಾಂಗು ಗುರು...ಸೆಲ್ಯೂಟ್ ಟು Smt Narmada Venkatreddy Patil​ ಮ್ಯಾಡಂ..
ಸಹೋದರಿ   ಶ್ರಿಮತಿ.ನರ್ಮದಾ ವೆಂಕಟ್ ರೆಡ್ಡಿ ಪಾಟೀಲ ಅವರು...ರಕ್ತದಾನ ಶಿಬಿರಕ್ಕೆ ಒಬ್ಬ ಮುಖ್ಯ ಅತಿಥಿಯಾಗಿ ಹೋಗಿ...ಶಿಬಿರ ಉಧ್ಘಾಟನೆಯನ್ನಾ ಮಾಡಿ....ತಾವೇ ಮೊದಲು ರಕ್ತ (ಕೊಟ್ಟು)  ದಾನ ಮಾಡಿ ಇತರ ರಕ್ತದಾನಿಗಳು...ಯುವ ಜನತೆ ರಕ್ತದಾನ ಮಾಡಿ ಎಂದು ಕರೆಕೊಟ್ಟ  ದಿಟ್ಟ ಮಹಿಳೆಯಾಗಿದ್ದಾರೆ...ಪ್ರಣಾಮಗಳು ಸಹೋದರೀ.....
ನೀವು ಇತರ ಹೆಣ್ಣುಮಕ್ಕಳಿಗೆ ಮಾದರೀ...

ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Jigani Ramakrishna​ Hosabelaku Trust​


No comments:

Post a Comment