Friday, March 27, 2015

Good News for People with Disability(Jaipur Free Leg Camp 27.28.3.15) ವಿಕಲಚೇತನ ಬಂಧುಗಳಿಗೆ ಸಿಹಿಸುದ್ದಿ..ಜೈಪುರ ಉಚಿತ ಕೃತಕ ಕಾಲು ಅಳತೆ ಮತ್ತು ವಿತರಣಾ

Good News for People with Disability(Jaipur Free Leg Camp 27.28.3.15)
ವಿಕಲಚೇತನ ಬಂಧುಗಳಿಗೆ ಸಿಹಿಸುದ್ದಿ..ಜೈಪುರ ಉಚಿತ ಕೃತಕ ಕಾಲು ಅಳತೆ ಮತ್ತು ವಿತರಣಾ
ಶಿಬಿರ 27 & 28.3.2015..ಸ್ಥಳ : ಜೈನ್ ಭವನ.ಇನ್ಫ್ಯಾಂಟ್ರೀ ರಸ್ತೆ.ಶಿವಾಜೀನಗರ ಬೆಂಗಳೂರು...
ಕಾಲೂ ಊನತೆ ಇರುವ..ಕೃತಕ ಕಾಲು ಬೇಕಾಗಿರುವ ವಿಕಲಚೇತನ ಬಂಧುಗಳು ಶಿಬಿರದ ಪ್ರಯೋಜನ ಪಡೆದುಕೊಳ್ಲತಕ್ಕದ್ದು..ಇತರೆ ವಿಕಲಚೇತನ ಬಂಧುಗಳಿಗೂ ವಿಚಾರ ಮುಟ್ತಿಸತಕ್ಕದ್ದು...
ಕಾರ್ಯಕ್ರಮ ಆಯೋಜಿಸಿದ ರಾಜ್ಯ ಜೈನ್ ಅಸ್ಸೊಸಿಯೇಷಾನ್,ಮೀನ ಏಡಿಡಿ ಚಾರೊಟಿ ಪೌನ್ಡೇಷನ್ ಮತ್ತು ಮಾರ್ವಾಡಿ ಯೂಟ್ ಅಸ್ಸೋಸಿಯೇಷನ್...ಅವರಿಗೆ ಹೊಸಬೆಲಕು ಟ್ರಸ್ಟಿನ ಸಮಸ್ತರ ಪರವಾಗಿ ಪ್ರಣಾಮಗಳು....
ಹೆಚ್ಚಿನ ಮಾಹಿತಿಗಾಗಿ ಎಸ್.ಜಿತೆಂದ್ರ ಕುಮರ್ ಅಧ್ಯಕ್ಷರು 8095588466
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment