Friday, March 20, 2015

Blood Donated and Saved 3Years North India boy Chiranth LIFE

Blood Donated and Saved 3Years North India  boy Chiranth LIFE : GAJAVE  ..Somashekar & Jagadeesh Donated Blood at Narayana Hrudayaalaya,Bommasandra yesterday at 8AM...ನಿನ್ನೆ ಮುಂಜಾನೆ8.00 ಕ್ಕೆ ನಾರಾಯಣ ಹೃದಯಾಲಯದಿಂದ ಹೃದಯ ಶಸ್ತ್ರಚಿಕಿತ್ಸೆ ಗಾಗಿ ರಕ್ತ ಬೇಕು ಅಂತ ದೂರವಾಣಿ ಕರೆ ಬಂತು ತಕ್ಷಣ  ಗಂಧದ  ನಾಡು ಜ್ನನಪರ ವೇದಿಕೆಯ ರಾಮಸಾಗರದ ಸೋಮಶೇಖರ್ ಮತ್ತು ವಿಜಯ್ ಕುಮರ್ ಮತ್ತೆ ಸ್ನೇಹಿತ ಜಗದೀಶ್ ನಾರಾಯಣ ರಕ್ತ ನಿಧಿ ಹೋಗಿ ರಕ್ತ ಧಾನ ಮಾಡಿ  ಉತ್ತರ ಭಾರತದ ೩ ವರ್ಷದ ಪೋರ ಚಿರಂತ್....ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ...
ನಮ್ಮೀರ್ವರು ರಕ್ತದಾನಿಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು....

ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment