Thursday, April 30, 2015

ಮುತ್ತಪ್ಪ ರೈ ಅಣ್ಣನವರ ಜನುಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದಾರೆ..ಹೊಸಬೆಳಕು ಟ್ರಸ್ಟ್ ಸಹಾ ಸಹಭಾಗಿತ್ವನ್ನು ನೀಡಿದೆ.

ನನ್ನೆಲ್ಲಾ ರಕ್ತ ಬಂಧುಗಳಿಗೆ ನಮಸ್ಕಾರಗಳು
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಮುತ್ತಪ್ಪ ರೈ ಅಣ್ಣನವರ ಜನುಮದಿನದ ಅಂಗವಾಗಿ
ಮತ್ತು ಕ್ಯಾನ್ಸರ್ ರೋಗಿಗಳು ಹಾಗು ನೇಪಾಳದ ಸಂತ್ರಸ್ತರಿಗಾಗಿ
ಜಯಕರ್ನಾಟಕ ಸಂಘಟನೆಯ ಆನೇಕಲ್ ಘಟಕದವರು 2.5.2015 ರಂದು ಬೆಳಿಗ್ಗೆ 8 ರಿಂದ 4 ಗಂಟೆವರೆಗೆ
ಆನೇಕಲ್ ತಾಲ್ಲುಕಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದಾರೆ..ಹೊಸಬೆಳಕು ಟ್ರಸ್ಟ್ ಸಹಾ ಸಹಭಾಗಿತ್ವನ್ನು ನೀಡಿದೆ..
. ಈ ಜೀವ ಉಳಿಸುವ ಮಹತ್ ಕಾರ್ಯದಿಂದ ನನ್ನ ಭಾರತದ ಬಡವರಿಗೆ ಮಾತ್ರವಲ್ಲದೆ, ನೆಪಾಳಿನ ಸಂತಸ್ತ್ರರಿಗೂ ಪ್ರಾಣ ಉಳಿಸುಲು ಸಹಾಯ ಆಗುತ್ತದೆ ದಯಮಾಡಿ ರಕ್ತದಾನಕ್ಕೆ ನಮ್ಮೊಡನೆ ಸಹಕರಿಸಿ ಜೀವ ಉಳಿಸುವ ಕಾರ್ಯಕ್ಕೆ ರಕ್ತದಾನ ಮಾಡಿ . ನೀವೂ ಬನ್ನಿ ಗೆಳಯರನ್ನು ಕರೆ ತನ್ನಿ .
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Friday, April 24, 2015

Eye Donation Banner

Eye Donation Banner

ವರ್ಕಿಂಗ್ ಕ್ಲಾಸ್ ಜಿಂದಾಬಾದ್..

ಕಾಯಕ ಯೋಗಿಗಳಿಗೆ 
ಅಕ್ಷಯವೂ...ಇಲ್ಲಾ....
ತೃತೀಯವೂ...ಇಲ್ಲಾ...
ಕಾಯಕ...ದಿನದ ಹೊಟ್ಟೆಪಾಡಿಗಾಗಿ...
ತುತ್ತು ಅನ್ನಕ್ಕಾಗಿ.....
ಅನ್ನವೇ ಚಿನ್ನ.....ಈ....ಜನರಿಗೆ....
ಎನಂತೀರಿ ಬಂಧುಗಳೇ...
ವರ್ಕಿಂಗ್ ಕ್ಲಾಸ್ ಜಿಂದಾಬಾದ್..
ಜಿ.ರಾ.ಕೃ...


ರಾಜಣ್ಣ ನವರ ಜನ್ಮ ದಿನದ ಶುಭಾಷಯಗಳು.

ಹೊಸಬೆಳಕು ಟ್ರಸ್ಟಿನ ನೇತ್ರದಾನ ಸ್ಪೂರ್ತಿ ಅಣ್ಣ ರಾಜಣ್ಣ ನವರ ಜನ್ಮ ದಿನದ ಶುಭಾಷಯಗಳು.
ಇದುವರೆವಿಗೂ ನಾವು ಮಾಡಿಸಿದ 132 ನೇತ್ರದಾನಗಳು ಬೇಡರ ಕಣ್ಣಪ್ಪನಾದ ನಿಮಗೇ ಅರ್ಪಣೆ....
ನೇತ್ರದಾನಕ್ಕೇನೆ ಮೊನ್ನೆ ನೀವು ಮಡಿದ ದಿನ ನನಗೆ ಡಾ.ರಾಜ್ ಸಧ್ಭಾವನಾ ಪ್ರಶಸ್ತಿ ದೊರಕಿದ್ದು...
ನನ್ನೆಲ್ಲಾ ಬಂಧುಗಳಿಗೆ ಪ್ರಣಾಮಗಳು
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Wednesday, April 15, 2015

Dr.Rajakumar Sadhbhavana Award 12.4.15 for Social Service ( Eye Donation ) ಡಾ.ರಾಜಕುಮಾರ್ ಸಧ್ಭಾವನಾ ಪ್ರಶಸ್ತಿಪಡೆದ ಕ್ಷಣಾ... ನೇತ್ರದಾನಕ್ಕೆ ( ಸಮಾಜ ಸೇವೆ)

Dr.Rajakumar Sadhbhavana Award 12.4.15 for Social Service ( Eye Donation )
ಡಾ.ರಾಜಕುಮಾರ್ ಸಧ್ಭಾವನಾ ಪ್ರಶಸ್ತಿಪಡೆದ ಕ್ಷಣಾ... ನೇತ್ರದಾನಕ್ಕೆ ( ಸಮಾಜ ಸೇವೆ)
ನೇತ್ರದಾನಿ..ನಮ್ಮಗಳ..ನೇತ್ರದಾನಕ್ಕೆ ಸ್ಪೂರ್ತಿ ರಾಜಣ್ನನವರ ಪುಣ್ಯದಿನಂದು ಪ್ರಶಸ್ತಿ ಪಡೆದದ್ದಕ್ಕೆ ತುಂಬಾ ಕುಶೀ ಆಗ್ತಿದೆ ಬಂದುಗಳೆ....
ಈ ಪ್ರಶಸ್ತಿ...ನನ್ನಾ..ನನ್ನಾ ಸೇವೆಯನ್ನ ಸದಾ ಹಾರೈಸಿ ಸಲಹುತ್ತಿರುವ ನಿಮಗೆ ಅರ್ಪಣೆ...
ನಿಮ್ಮಗಳ ಆಶಯ ಸದಾನನ್ನಮೇಲಿರಲಿ....
ಪ್ರೀತಿಯ ವಂದನೆಗಳೊಂದಿಗೆ
ನಿಮ್ಮವ : ಜಿಗಣಿರಾಮಕೃಷ್ಣ
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ಹೊಸಬೆಳಕು ಟ್ರಸ್ಟ್ ವತಿಯಿಂದ ಸಂವಿದಾನ ಶಿಲ್ಪಿ,ಶೋಷಿತರ ಮಹಾಬೆಳಕು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಾಹೇಬರ 124ನೆಯ ಜನಮದಿನೋತ್ಸವದ ಶುಭಾಶಯಗಳು

ಹೊಸಬೆಳಕು ಟ್ರಸ್ಟ್ ವತಿಯಿಂದ ಸಂವಿದಾನ ಶಿಲ್ಪಿ,ಶೋಷಿತರ ಮಹಾಬೆಳಕು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಾಹೇಬರ 124ನೆಯ ಜನಮದಿನೋತ್ಸವದ ಶುಭಾಶಯಗಳು ಮತ್ತು ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ನನ್ನೆಲ್ಲಾ ಬಂಧುಗಳಿಗೆ ಭೀಮ ವಂದನೆಗಳು...
ನಾವು ಬಾಬಾ ಸಾಹೇಬರ ನೆನಪಿನಲ್ಲಿ ನಡೆಸಿದ ಆರೋಗ್ಯ,ನೇತ್ರದಾನ,ರಕ್ತದಾನ,ಕಣ್ಣಿನ ಪರೀಕ್ಷೆ.ಶಸ್ತ್ರ ಚಿಕಿತ್ಸೆ,ಉಚಿತ ಕನ್ನಡಕ ವಿತರಣೆಯ ಹಲವು ಪಟಗಳು ನಿಮಾಗಾಗಿ ಬಂಧುಗಳೆ..
ನಿಮ್ಮೆಲ್ಲರ ಸಹಕಾರ,ಆತ್ಮಿಯತೆ ಸದಾ ನಮ್ಮಮೇಲಿರಲಿ....
ನಮ್ಮೊಡನೆ ಶ್ರಮಿಸುತ್ತಿರುವ ತಮಗೆಲ್ಲಾ ಭಗವಾನ್ ಬುದ್ದರು ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ.. 
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಇಂತಿ ನಿಮ್ಮ ಬಂಧು...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Emergency – Blood Required For : CANCER Boy 18 Yrs Group O + VE ( O Possitive ) No.of Units 30 Units

Emergency – Blood Required For : CANCER Boy 18 Yrs 
Group O + VE ( O Possitive ) No.of Units 30 Units 
Hospital KIdwai Cancer Hospital Near Nimhans – Bangalore
Req Date Daily 5 Units from 15.4.2015 
Patient Name Vignesh – Student Koramangala
Contact Name Venkatesh 7353425392
Pl Donate Blood, Save – LIFE
ರಕ್ತದಾನ ಮಾಡಿ ಸಹೋದರನ ಪ್ರಾಣಾ ಉಳಿಸಿ ಮಿತ್ರರೆ ...
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Dr.Raj Sadhbavana Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee



Friday, April 10, 2015

Dr.Rajakumar Sadhbhaavana Award ಡಾ.ರಾಜಕುಮಾರ್ ಸಧ್ಭಾವನಾ ಪ್ರಶಸ್ತಿಗೆ ಆಯ್ಕೆ

ಡಾ.ರಾಜಕುಮಾರ್ ಸಧ್ಭಾವನಾ ಪ್ರಶಸ್ತಿಗೆ ಆಯ್ಕೆ - ನೇತ್ರದಾನ ( ಸಮಾಜ ಸೇವೆ) ವಿಭಾಗ...
ಇಸ್ಟು ದಿನಾ 132 ನೇತ್ರದಾನಗಳನ್ನು ಮಾಡಿಸಿದ ಫಲಕ್ಕೋಸ್ಕರ ನೇತ್ರದಾನದ ಸ್ಪೂರ್ತಿ ರಾಜಕುಮಾರ್ ಸಧ್ಭಾವನಾ ಪ್ರಶಸ್ತಿ ಪಡೆಯುತ್ತಿರೋದು ಸಂತಸ ತಂದಿದೆ ಬಂಧುಗಳೇ
Selected for Dr.Rajakumar Sadhbhaavana Award for Eye Donation....
12.4.2015 ಸಂಜೆ 5.30 ನಯನ ಸಭಾಂಗಣ..ರವೀಂದ್ರ ಕಲಾಕ್ಷೇತ್ರ.ಬೆಂಗಳೂರು
ನನ್ನೊಡನೆ ಸದಾ ಇರುವಾ...ನನ್ನ ಕಾಯಕವನ್ನ ಪ್ರೀತಿಸಿ ಹಾರೈಸುವ ನನ್ನೆಲ್ಲಾ ಬಂಧುಗಳಿಗೆ ಪ್ರಣಾಮಗಳು......
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com 



Saturday, April 4, 2015

Free Eye Checkup-Surgery-Free Spectacles for Dr.B.R.Ambedkar's 124th Birthday Celeberations at Bashetty Halli.5.4.2015 Dodda Ballapura Taluk

ನಲ್ಮೆಯ ನನ್ನೆಲಾ ಬಂಧುಗಳೇ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಭೇಡ್ಕರ್ ಅವರ 124ನೆಯ ಜನಮದಿನೋತ್ಸವದ ಪ್ರಯುಕ್ತ
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ
ದಿನಾಂಕ 5.4.2015 ಬಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ
ಉಚಿತ ಕಣ್ಣು ಪರೀಕ್ಷೆ, ಶಸ್ತ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿದ್ದೇವೆ.....
ಶಿಬಿರದ ಪ್ರಾಯೋಜಕರು : ಶ್ರೀ.ಕೆ.ಎಸ್.ಭಾಸ್ಕರ್ ಶೆಟ್ಟಿ.ಅಧ್ಯಕ್ಷರು ಕರ್ನಾಟಕ ನವೋದಯ ಆಶ್ರಮ ಟ್ರಸ್ಟ್ ಬೆಂ.ಮತ್ತು ಪ್ರಧಾನ ಸಂಪಾದಕರು ಸುವರ್ಣ ಟೈಂಸ್ ಆಫ್ ಕರ್ನಾಟಕ ದಿನಪತ್ರಿಕೆ
ಅಂಧತ್ವ ಮಾನವನ ಶತೃ , ಸೂಕ್ತ ಚಿಕಿತ್ಸೆ ಬಾಳಿಗೆ ಬೆಳಕು, ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ, ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ನಿಮ್ಮ ಪ್ರೀತಿಯ
ಜಿಗಣಿರಾಮಕೃಷ್ಣ 9945028899
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Gehitu epigrafea