Saturday, April 4, 2015

Free Eye Checkup-Surgery-Free Spectacles for Dr.B.R.Ambedkar's 124th Birthday Celeberations at Bashetty Halli.5.4.2015 Dodda Ballapura Taluk

ನಲ್ಮೆಯ ನನ್ನೆಲಾ ಬಂಧುಗಳೇ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಭೇಡ್ಕರ್ ಅವರ 124ನೆಯ ಜನಮದಿನೋತ್ಸವದ ಪ್ರಯುಕ್ತ
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ
ದಿನಾಂಕ 5.4.2015 ಬಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ
ಉಚಿತ ಕಣ್ಣು ಪರೀಕ್ಷೆ, ಶಸ್ತ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿದ್ದೇವೆ.....
ಶಿಬಿರದ ಪ್ರಾಯೋಜಕರು : ಶ್ರೀ.ಕೆ.ಎಸ್.ಭಾಸ್ಕರ್ ಶೆಟ್ಟಿ.ಅಧ್ಯಕ್ಷರು ಕರ್ನಾಟಕ ನವೋದಯ ಆಶ್ರಮ ಟ್ರಸ್ಟ್ ಬೆಂ.ಮತ್ತು ಪ್ರಧಾನ ಸಂಪಾದಕರು ಸುವರ್ಣ ಟೈಂಸ್ ಆಫ್ ಕರ್ನಾಟಕ ದಿನಪತ್ರಿಕೆ
ಅಂಧತ್ವ ಮಾನವನ ಶತೃ , ಸೂಕ್ತ ಚಿಕಿತ್ಸೆ ಬಾಳಿಗೆ ಬೆಳಕು, ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ, ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ನಿಮ್ಮ ಪ್ರೀತಿಯ
ಜಿಗಣಿರಾಮಕೃಷ್ಣ 9945028899
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com
Gehitu epigrafea


No comments:

Post a Comment