Thursday, April 30, 2015

ಮುತ್ತಪ್ಪ ರೈ ಅಣ್ಣನವರ ಜನುಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದಾರೆ..ಹೊಸಬೆಳಕು ಟ್ರಸ್ಟ್ ಸಹಾ ಸಹಭಾಗಿತ್ವನ್ನು ನೀಡಿದೆ.

ನನ್ನೆಲ್ಲಾ ರಕ್ತ ಬಂಧುಗಳಿಗೆ ನಮಸ್ಕಾರಗಳು
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಮುತ್ತಪ್ಪ ರೈ ಅಣ್ಣನವರ ಜನುಮದಿನದ ಅಂಗವಾಗಿ
ಮತ್ತು ಕ್ಯಾನ್ಸರ್ ರೋಗಿಗಳು ಹಾಗು ನೇಪಾಳದ ಸಂತ್ರಸ್ತರಿಗಾಗಿ
ಜಯಕರ್ನಾಟಕ ಸಂಘಟನೆಯ ಆನೇಕಲ್ ಘಟಕದವರು 2.5.2015 ರಂದು ಬೆಳಿಗ್ಗೆ 8 ರಿಂದ 4 ಗಂಟೆವರೆಗೆ
ಆನೇಕಲ್ ತಾಲ್ಲುಕಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದಾರೆ..ಹೊಸಬೆಳಕು ಟ್ರಸ್ಟ್ ಸಹಾ ಸಹಭಾಗಿತ್ವನ್ನು ನೀಡಿದೆ..
. ಈ ಜೀವ ಉಳಿಸುವ ಮಹತ್ ಕಾರ್ಯದಿಂದ ನನ್ನ ಭಾರತದ ಬಡವರಿಗೆ ಮಾತ್ರವಲ್ಲದೆ, ನೆಪಾಳಿನ ಸಂತಸ್ತ್ರರಿಗೂ ಪ್ರಾಣ ಉಳಿಸುಲು ಸಹಾಯ ಆಗುತ್ತದೆ ದಯಮಾಡಿ ರಕ್ತದಾನಕ್ಕೆ ನಮ್ಮೊಡನೆ ಸಹಕರಿಸಿ ಜೀವ ಉಳಿಸುವ ಕಾರ್ಯಕ್ಕೆ ರಕ್ತದಾನ ಮಾಡಿ . ನೀವೂ ಬನ್ನಿ ಗೆಳಯರನ್ನು ಕರೆ ತನ್ನಿ .
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment