Saturday, June 6, 2015

ವೃಕ್ಷದೇವತೆ ನನ್ನವ್ವ ಸಲುಮರದ ತಿಮ್ಮವ್ವ್ವ ನವರ ಪಾದಗಳಿಗೆ ಶರಣೂ....World Environment Day.Saalumarada Thimmakka

ಅಕ್ಷರದವ್ವ
ಒನೆಕೆ ಓಬವ್ವ
ಸಾಲುಮರದ ತಿಮ್ಮವ್ವ......ಎಲ್ಲರೂ ನಮ್ಮವರೇ.......
ವೃಕ್ಷದೇವತೆ ನನ್ನವ್ವ ಸಲುಮರದ ತಿಮ್ಮವ್ವ್ವ ನವರ ಪಾದಗಳಿಗೆ ಶರಣೂ....
ವಿಷ್ವ ಪರಿಸರದಿನ ನಿಮ್ಮ ಪಾದಗಳಿಗೆ ಆರ್ಪಿತ..
ನೀ ನಮಗೆಲ್ಲಾ ಮಾದರೀ....
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment