Saturday, June 28, 2014

Hugar & Amogha Varsha Nrupatunga Award 2014


ಪ್ರಿಯ ಬಂದುಗಳೆ

ಪತ್ರಕರ್ತರ ವೇದಿಕೆ, ಬೆಂಗಳೂರು  2014 ನೇ ಸಾಲಿನ ರಾಜ್ಯಮಟ್ಟದ ಅಮೋಘವರ್ಷ ನೃಪತುಂಗ ಪ್ರಶಸ್ತಿಗೆ ನನ್ನನ್ನು ಆಯ್ಕೆಮಾಡಿದೆ(ಸಮಾಜ ಸೇವೆ) ಎಂದು ಹೃದಯ ಪೂರ್ವಕವಾಗಿ  ತಿಳಿಸಲು ಹರ್ಷಿಸುತ್ತೇನೆ.ದಯವಿಟ್ಟು ಜುಲೈ 1 ರಂದು  ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ 'ನಯನ ಸಭಾಂಗಣ' ದಲ್ಲಿ ಜರುಗುವ ಪತ್ರಿಕಾ ದಿನಾಚರಣೆಯಲ್ಲಿ  ಪ್ರಶಸ್ತಿ ಪ್ರದಾನ..
ತಾವೂ ಬನ್ನಿ,ಸ್ನೇಹಿತರನ್ನೂ ಕರೆತನ್ನಿ...ಶುಭ ಹಾರೈಸಿ.

ಪ್ರೀತಿಯ ವಂದನೆಗಳೊಂದಿಗೆ.

ನಿಮ್ಮ ಸೇವೆಯಲ್ಲಿ.

ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ)
ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು..
ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ
hosabelakutrust@gmail.com,

No comments:

Post a Comment