Thursday, May 28, 2015

ನಲ್ಮೆಯ ನನ್ನೆಲ್ಲಾ ಮತದಾರ ಬಂಧುಗಳಲ್ಲಿ ಸವಿನಯ ಮನವೀ...... ಎಚ್ಚರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೂಕ್ತವ್ಯಕ್ತಿಯ ಆಯ್ಕೆಮಾಡದಿದ್ದಲ್ಲಿ..

ನಲ್ಮೆಯ ನನ್ನೆಲ್ಲಾ ಮತದಾರ ಬಂಧುಗಳಲ್ಲಿ
ಸವಿನಯ ಮನವೀ......
ಎಚ್ಚರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೂಕ್ತವ್ಯಕ್ತಿಯ ಆಯ್ಕೆಮಾಡದಿದ್ದಲ್ಲಿ..
1.ಕುಡಿಯುವ ನೀರು ಸಿಗಲ್ಲ....
2.ರಸ್ತೆ ರಿಪೇರಿ ಆಗಲ್ಲ....
3.ಚರಂಡಿ ಕ್ಲೀನ್ ಮತ್ತೆ ಕಸಾ ತೆಗೆಯಲ್ಲ...
4.ಬೀದಿ ದೀಪಾ....ವ್ಯವಸ್ತೆ ಸರಿಯಾಗಿರಲ್ಲ...
5.ಸರಕಾರದ ಸವಲತ್ತು ನಿಮ್ಮಮನೆಯವರೆಗೆ ತಲುಪಲ್ಲ...
ಎಚ್ಚರದಿಂದ ಮತ ಚಲಾಯಿಸಿ ಬಂಧುಗಳೇ...
ಇಂತಿ ನಿಮ್ಮವ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment